ವಕ್ಫ್ ತಿದ್ದುಪಡಿ ಮಸೂದೆ ಪರಿಶೀಲನೆಗೆಂದು ರಚಿಸಲಾಗಿದ್ದ ಜಂಟಿ ಸಂಸದೀಯ ಸಮಿತಿ ಬುಧವಾರ ತಿದ್ದುಪಡಿ ಮಾಡಲಾದ ಕರಡು ಮಸೂದೆಯನ್ನು ಅಂಗೀಕರಿಸಿದೆ.
ಹರ್ಯಾಣ ಬಿಜೆಪಿಗರು ಯಮುನಾ ನದಿ ನೀರಿಗೆ ವಿಷ ಬೆರೆಸಿದ್ದಾರೆ ಎಂದು ಆರೋಪಿಸಿದ ಆಪ್ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ಹರ್ಯಾಣ ಸರ್ಕಾರ ಸೋನಿಪತ್ನ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದೆ.
ಶ್ರೀಹರಿಕೋಟದ ಎರಡನೇ ಉಡ್ಡಯನ ಕೇಂದ್ರದಿಂದ ಬೃಹತ್ ಜಿಎಸ್ಎಲ್ವಿ ರಾಕೆಟ್ ಆಗಸಕ್ಕೇರಿ 2ನೇ ತಲೆಮಾರಿನ ನಾವಿಕ್ ಉಪಗ್ರಹವನ್ನು ಯಶಸ್ವಿಯಾಗಿ ಕಕ್ಷೆಯಲ್ಲಿ ಕೂರಿಸುವ ಮೂಲಕ ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ) ತನ್ನ 100ನೇ ಉಡ್ಡಯನದ ಇತಿಹಾಸ ಬರೆಯಿತು.