ದೇಶದ ಅಭಿವೃದ್ದಿಗೆ ಬಿಜೆಪಿ ಗೆಲ್ಲಿಸಿದಾಬಸ್ಪೇಟೆ: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ಹರ್ಷದ ಕೂಳು, ಬಿಜೆಪಿ ಪಕ್ಷದ ಗ್ಯಾರಂಟಿಗಳು ವರ್ಷದ ಕೂಳು, ವಿಶೇಷವಾಗಿ ಮಹಿಳೆಯರು ಕಾಂಗ್ರೆಸ್ ಗ್ಯಾರಂಟಿಗಳಿಗೆ ಆಸೆ ಪಡದೇ ಸಮರ್ಥವಾಗಿ ಹತ್ತು ವರ್ಷ ದೇಶ ಅಭಿವೃದ್ಧಿಪಡಿಸಿದ ಪ್ರಧಾನ ಮಂತ್ರಿ ನರೇಂದ್ರಮೋದಿಗೆ ಮತ ನೀಡುವಂತೆ ಬಿಜೆಪಿ ತಾಲ್ಲೂಕು ಅಧ್ಯಕ್ಷ ಜಗದೀಶ್ ಚೌಧರಿ ಮನವಿ ಮಾಡಿದರು.