ಇಂದಿರಾ ಕ್ಯಾಂಟೀನ್ ಗೆ ಯುಪಿಎಸ್ ಅಳವಡಿಸಲುನಾಗರಿಕರ ಒತ್ತಾಯವಿಜಯಪುರ: ಪಟ್ಟಣದಲ್ಲಿ ಕೂಲಿ ಕಾರ್ಮಿಕರು, ಜನಸಾಮಾನ್ಯರ ಹಸಿವು ನೀಗಿಸುವುದಕ್ಕಾಗಿ ತೆರೆದಿರುವ ಇಂದಿರಾ ಕ್ಯಾಂಟೀನ್ನಲ್ಲಿ ರಾತ್ರಿ ವೇಳೆ ಕರೆಂಟು ಇಲ್ಲದಿದ್ದರೆ, ಮೊಬೈಲ್ ಟಾರ್ಚ್ಗಳನ್ನು ಇಟ್ಟುಕೊಂಡು ಊಟ ಮಾಡಬೇಕಾದಂತಹ ಸ್ಥಿತಿ ನಿರ್ಮಾಣವಾಗಿದ್ದು, ಯುಪಿಎಸ್ ಅಳವಡಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.