ಮಹನೀಯರ ಜಯಂತಿ ಅದ್ಧೂರಿಯಾಗಿ ಆಚರಿಸೋಣ: ಅಪರ ಜಿಲ್ಲಾಧಿಕಾರಿ ಶಿವಕುಮಾರಜಿಲ್ಲಾಡಳಿತ ಬೀದರ್ ಹಾಗೂ ಎಲ್ಲರೂ ಸೇರಿ ಈ ಮಹಾನ್ ಶರಣರ ಜಯಂತಿಗಳನ್ನು ವಿಜೃಂಭಣೆಯಿಂದ ಆಚರಿಸೋಣ ಎಂದು ಶಿವಕುಮಾರ ಶೀಲವಂತ ತಿಳಿಸಿದರು. ಬೀದರ್ನಲ್ಲಿ ಶಿವಯೋಗಿ ಸಿದ್ದರಾಮ, ವೇಮನ, ಅಂಬಿಗರ ಚೌಡಯ್ಯ ಜಯಂತಿ ಆಚರಣೆ ಕುರಿತು ಪೂರ್ವ ಸಿದ್ಧತಾ ಸಭೆ ನಡೆಯಿತು.