ಕ್ರಿಸ್ಮಸ್: ಗಣ್ಯರಿಂದ ಶುಭಾಶಯ, ಚರ್ಚ್ಗಳಿಗೆ ಭೇಟಿಕ್ರಿಸ್ ಹಬ್ಬದ ಹಿನ್ನೆಲೆ ಕೊಳ್ಳೇಗಾಲ ಶಾಸಕ ಎ ಆರ್ ಕೖಷ್ಣಮೂರ್ತಿ, ಕೆಪಿಸಿಸಿ ಕಾಮಿ೯ಕ ವಿಭಾಗದ ರಾಜ್ಯ ಕಾರ್ಯದರ್ಶಿ ಜಿ.ಸಿ. ಕಿರಣ್ , ನಗರಸಭೆ ಮಾಜಿ ಅಧ್ಯಕ್ಷ ಬಸ್ತಿಪುರ ಶಾಂತರಾಜು,ರಮೇಶ್, ಜಿಪಂನ ಮಾಜಿ ಸದಸ್ಯ ಕೊಪ್ಪಾಳಿ ನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಕ್ರೈಸ್ತ ಮುಖಂಡ, ನಗರಸಭೆ ಮಾಜಿ ಅದ್ಯಕ್ಷರೂ ಆದ ಸೆಲ್ವರಾಜು ಸೇರಿದಂತೆ ಹಲವು ಗಣ್ಯರು ಹಲವು ಚಚ್೯ಗಳಿಗೆ ಬೇಟಿ ನೀಡಿ ಕ್ರೈಸ್ತ ಬಾಂಧವರಿಗೆ ಸಿಹಿ ತಿನ್ನಿಸಿ ಶುಭಾಶಯ ಕೋರಿದರು