ದೇಶದ ಅಧಿಕಾರಶಾಹಿ ವ್ಯವಸ್ಥೆ ನೀಳ್ಗತೆಯಲ್ಲಿ ಅಡಗಿದೆ: ಸತ್ಯನಾರಾಯಣಪೂರ್ಣಚಂದ್ರ ತೇಜಸ್ವಿಯ ಕೃಷ್ಣೇಗೌಡರ ಆನೆ ಕಥೆ ಕುರಿತು ಸಿರಿಗೆರೆಯಲ್ಲಿ ಸಂವಾದ ಕಾರ್ಯಕ್ರಮ. ಪ್ರಸ್ತುತ ಭಾರತದ ಸಾಮಾಜಿಕ ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಅಧಿಕಾರಶಾಹಿ ವ್ಯವಸ್ಥೆಯ ಹಿಡಿತಗಳನ್ನು ಕೃತಿಯಲ್ಲಿ ತಿಳಿಹಾಸ್ಯದ ಮೂಲಕ ಹೇಳಿದ್ದಾರೆ ಎಂದು ಎಚ್.ಎಸ್.ಸತ್ಯನಾರಾಯಣ ತಿಳಿಸಿದರು.