• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • chitradurga

chitradurga

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಯೋಗ, ಆಯುರ್ವೇದ ದೇಹಾರೋಗ್ಯದ ಜೀವನಾಡಿಗಳು
ಒತ್ತಡಭರಿತ ಜೀವನದಲ್ಲಿ ಆರೋಗ್ಯವನ್ನು ಕಾಪಾಡಲು ಯೋಗ, ಆಯುರ್ವೇದ ಜೀವನ ಪದ್ಧತಿ ಪಾಲಿಸಿ.
ಗ್ಯಾರಂಟಿಗಳಿಂದ ರೈತ ಕುಟುಂಬಗಳಿಗೆ ಹೆಚ್ಚು ಅನುಕೂಲ
ಕಾಂಗ್ರೆಸ್‌ ಸರ್ಕಾರ ಜಾರಿ ಮಾಡಿದ ಗ್ಯಾಂರಟಿಗಳಿಂದ ರೈತರಿಗೂ ಲಾಭವಾಗಲಿದೆ.
ಕರೇಕಲ್ ಆಂಜನೇಯಸ್ವಾಮಿ ಸನ್ನಿಧಿಯಲ್ಲಿ ಹನುಮ ಜಯಂತಿ
ಧರ್ನುಮಾಸ ದ್ವಾದಶಿಯಂದು ಹನುಮ ಜಯಂತಿ ಆಚರಣೆ ಮಾಡಲಾಗುತ್ತದೆ
ಮಕ್ಕಳಿಗೆ ಧರ್ಮ ಪ್ರಜ್ಞೆ ಜಾಗೃತಗೊಳಿಸುವುದು ಅಗತ್ಯ
ನಮ್ಮ ದೇಶ ಸಂಸ್ಕೃತಿ, ಸಂಸ್ಕಾರಗಳಿಗೆ ಹೆಸರಾಗಿದೆ. ಮಕ್ಕಳಿಗೆ ನಮ್ಮ ಸಂಸ್ಕೃತಿ, ಸಂಸ್ಕಾರ ಕಲಿಸಿ ಅವರಲ್ಲಿ ಧರ್ಮ ಪ್ರಜ್ಞೆ ಜಾಗೃತಗೊಳಿಸಬೇಕಿದೆ ಎಂದು ಗೌರಿಗದ್ದೆ ಅವಧೂತಾಶ್ರಮದ ವಿನಯ್‌ಗುರೂಜಿ ಸಲಹೆ ನೀಡಿದರು.
ರೈತರು ಸರ್ಕಾರದ ಸೌಲಭ್ಯದೊಂದಿಗೆ ಸುಸ್ಥಿರ ಕೃಷಿ ಮಾಡಿ
ಭಾರತಕ್ಕೆ ತನ್ನದೇ ಆದ ಅಚ್ಚಳಿಯದ ಇತಿಹಾಸ ಇದೆ. ಭಾರತ ಅವಿನಾಶಿ ದೇಶ. ಈ ದೇಶಕ್ಕೆ ಹಿಂದೆಯೂ ಏನೂ ಆಗಿಲ್ಲ, ಮುಂದೆಯೂ ಏನೂ ಆಗುವುದಿಲ್ಲ. ವಿನಾಶ ಅನ್ನುವುದೇ ಇಲ್ಲ. ಕೃಷಿಯಲ್ಲಿನ ವೈವಿಧ್ಯತೆಗಳ ಇಂತಹದ್ದೊಂದು ವಾತಾವರಣ ಸೃಷ್ಟಿಸಿವೆ
ಹಿರಿಯೂರು ಕೃಷಿ ಕ್ಷೇತ್ರದಲ್ಲಿ ಅಡಕೆಯ ಹಿಗ್ಗು
2018-19ರಲ್ಲಿ 4434 ಹೆಕ್ಟೇರ್‌ನಿಂದ 2022-23ಕ್ಕೆ 9883 ಹೆಕ್ಟೇರ್‌ಗೆ ಅಡಕೆ ಬೆಳೆ ಕ್ಷೇತ್ರ ಏರಿಕೆ. ಅಡಕೆಗೆ ಈಗ ಕ್ವಿಂಟಲ್‌ಗೆ 48 ಸಾವಿರ ರು. ಧಾರಣೆ, ಈ ವಾರ್ಷಿಕ ಬೆಳೆಯತ್ತ ವಾಲಿದ ಚಿತ್ರದುರ್ಗದ ಜಿಲ್ಲೆ ಜನರು
ಮಿಂಚೇರಿ ಯಾತ್ರೆಗೆ ಊರು ತೊರೆದ ಬಚ್ಚಬೋರನಹಟ್ಟಿ ಮಂದಿ
ಸಾಂಸ್ಕೃತಿಕ ವೈಭವ ಅನಾವರಣಗೊಳಿಸಿದ ಎತ್ತಿನ ಬಂಡಿಗಳ ಸಾಲು, ಹಾದಿಯುದ್ದಕ್ಕೂ ಖುಷಿಯ ಕಲರವ. ಗಾದ್ರಿ ಗುಡ್ಡದತ್ತ ಪಯಣ, 140 ಟ್ರಾಕ್ಟರ್, 69 ಟೆಂಪೋ,70 ಎತ್ತಿನ ಗಾಡಿಗಳ ಮೆರವಣಿಗೆ.
ಈಡಿಗ ಸಮಾಜ, ಪರಿಶಿಷ್ಟ ಪಂಗಡ ಸೇರ್ಪಡೆಗೆ ಆಗ್ರಹ
ಈಡಿಗ ಸಮುದಾಯವನ್ನು ಪರಿಶಿಷ್ಟ ಪಂಗಡ ಸೇರ್ಪಡೆ ಮಾಡುವುದೂ ಸೇರಿ ವಿವಿಧ 16 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರಣವಾನಂದ ಸ್ವಾಮೀಜಿ ನೇತೃತ್ವದಲ್ಲಿ ಧರಣಿ ನಡೆಯಿತು. ಧರಣಿ ಸ್ಥಳಕ್ಕೆ ವಿಧಾನ ಪರಿಷತ್‌ ಸದಸ್ಯ ನವೀನ್ ಭೇಟಿ ನೀಡಿ ಸಮಸ್ಯೆ ಆಲಿಸಿದರು. ಈಡಿಗ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ರು. ಅನುದಾನ ನೀಡಬೇಕೆಂದು ಆಗ್ರಹ.
ಸಿರಿಧಾನ್ಯಗಳ ಮೌಲ್ಯವರ್ಧನೆ ಬಳಕೆಯಿಂದ ರೋಗಗಳು ಮಾಯ
ಮೌಲ್ಯವರ್ಧಿತ ಬೆಳೆ ಕಾಳುಗಳಿಂದ ಆರೋಗ್ಯ ಸಧೃಡವಾಗಿ ಇಟ್ಟುಕೊಳ್ಳಬಹುದು. ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಶೇಂಗಾ ಬೆಳೆ ಆಯ್ಕೆಯಾಗಿದೆ. ಶೇಂಗಾದಿಂದ ಎಣ್ಣೆ, ಚಿಕ್ಕಿ, ಹಿಂಡಿ, ಕೇಕ್ ಮತ್ತು ಪೀನಟ್ ಬಟರ್ ತಯಾರಿಸಬಹುದು. ಇದರಲ್ಲಿ ಪ್ರೋಟೀನ್ ಅತೀ ಹೇರಳವಾಗಿ ಇರುತ್ತದೆ.
ಕೋವಿಡ್ ಹೊಸ ತಳಿಯ ಹಗುರ ಪರಿಗಣನೆ ಬೇಡ
2 ವರ್ಷಗಳ ಹಿಂದೆ ಜನರ ಜೀವನದಲ್ಲಿ ತಾಂಡವಾಡಿದ್ದ ಕೋವಿಡ್‌-19 ಉಪತಳಿ ಮತ್ತೆ ಜನರಲ್ಲಿ ಹರಡುತ್ತಿದೆ. ಇದನ್ನು ನಿರ್ಲಕ್ಷಿಸುವಂತಿಲ.
  • < previous
  • 1
  • ...
  • 364
  • 365
  • 366
  • 367
  • 368
  • 369
  • 370
  • 371
  • 372
  • next >
Top Stories
ಮು‍‍ಳಗುಂದ ಖಾಸಗಿ ವೈದ್ಯ 22 ಗಂಟೆ ಡಿಜಿಟಲ್‌ ಅರೆಸ್ಟ್‌
ರಾಜ್ಯದಲ್ಲಿ ಮುಂಗಾರು ಬಿರುಸು, ಹಲವೆಡೆ ಭೂಕುಸಿತ : ಮಲೆನಾಡಿಗೀಗ ಗುಡ್ಡದ ಭೂತ
ಕರಾವಳಿ, ಮಲೆನಾಡಲ್ಲಿ 3-4 ದಿನ ಭಾರೀ ಮಳೆ
ವಿಶ್ವದ ಅತಿ ದೊಡ್ಡ ಅನಿಲ ನಿಕ್ಷೇಪಕ್ಕೆ ಇಸ್ರೇಲ್‌ ದಾಳಿ : ವಿಶ್ವಕ್ಕೆ ತೈಲ ಆಘಾತದ ಆತಂಕ - ದರ ಹೆಚ್ಚಳ
ಆಲಮಟ್ಟಿ ಡ್ಯಾಂನಿಂದ ಲಾಭ ಯಾವಾಗ ? ಆಯುಷ್ಯ ಎಷ್ಟು ?
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved