ಉಪ್ಪಾರಹಟ್ಟಿ ಗ್ರಾಮದ ಗೋಮಾಳ ಜಮೀನಿನಲ್ಲಿ ಒಂದು ಎಕರೆ ಜಾಗವನ್ನು ರುದ್ರಭೂಮಿಗೆಂದು ಸರ್ಕಾರ ಮಂಜೂರು ಮಾಡಿದ್ದರೂ ಅಕ್ಕಪಕ್ಕದ ಜನರು ಶವ ಸಂಸ್ಕಾರಕ್ಕೆ ಜನ ಅನುವು ಮಾಡಿಕೊಡದಿರುವುದು ಹಾಗೂ ಈ ಪ್ರಕರಣದಲ್ಲಿ ತಹಸೀಲ್ದಾರ್, ತಾಪಂ ಇಓ ಹಾಗೂ ಪಿಡಿಓ ಉದಾಸೀನ ತೋರಿರುವುದು ಅವರ ದುರಾಡಳಿತವಾಗಿರುತ್ತದೆ