ಭೈರಪ್ಪನವರ ಊರು ಸಂತೇಶಿವರ. ನನ್ನ ಊರು ದಂಡಿನಶಿವರ. ಎರಡೂ ಒಂದೇ ಸೀಮೆ. ಅವರದ್ದು ಚನ್ನರಾಯಪಟ್ಟಣ ತಾಲ್ಲೂಕು, ನಮ್ಮದು ತುರುವೇಕೆರೆ ತಾಲ್ಲೂಕು. ನಮ್ಮೂರಿಗೂ ಅವರೂರಿಗೂ ಕೇವಲ 12 ಕಿಮೀ ಅಂತರ.
ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಆರೋಪದಲ್ಲಿ ಬಂಧನದ ಭೀತಿ ಎದುರಿಸುತ್ತಿರುವ ಸೌಜನ್ಯಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯವರು ಮಂಗಳೂರು ಜಿಲ್ಲಾ ಕೋರ್ಟ್ನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ