ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
dharwad
dharwad
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ವಾಯವ್ಯ ಸಾರಿಗೆಯ ಆರ್ಥಿಕ ಹೊರೆ ಹೆಚ್ಚಿಸಿದ ಡೀಸೆಲ್ ದರ
ಪ್ರತಿನಿತ್ಯ ₹ 6ರಿಂದ ₹ 6.50 ಕೋಟಿ ಆದಾಯ ಸಂಸ್ಥೆಯದ್ದು. ಆದರೆ ನಿರ್ವಹಣೆ ವೆಚ್ಚವೆ ₹ 7 ಕೋಟಿಗೂ ಅಧಿಕವಾಗುತ್ತದೆ. ಹೀಗಾಗಿ ನಷ್ಟ ಎನ್ನುವುದು ಇಲ್ಲಿ ನಿತ್ಯ ನಿರಂತರ. ಸಂಸ್ಥೆ ಪ್ರಾರಂಭವಾಗಿ 25 ವರ್ಷವಾದರೂ ಒಂದು ಬಾರಿ ಕೂಡ ಲಾಭದಲ್ಲಿ ಬಂದ ಉದಾಹರಣೆಯೇ ಇಲ್ಲ.
ಸಮಾಜಘಾತುಕ ಶಕ್ತಿಗಳಿಗೆ ಕಾನೂನಿನ ಭಯವಿಲ್ಲ
ಮಾದಕ ವಸ್ತು ಮಾರಾಟ, ಸೇವನೆ ಅಪರಾಧವಾದರೂ ಕೆಲವು ಸಮಾಜಘಾತುಕ ಶಕ್ತಿಗಳು ಇದನ್ನು ವೃತ್ತಿಯಾಗಿ ಮಾಡಿಕೊಂಡಿವೆ. ಪೊಲೀಸ್ ಹಾಗೂ ಇತರ ಶಿಕ್ಷಾ ಸಂಸ್ಥೆಗಳಿದ್ದರೂ ಅವರಿಗೆ ಭಯವಿಲ್ಲ.
ಇಸ್ಲಾಂ, ಕ್ರಿಶ್ಚಿಯನ್ ಭಾರತೀಯ ಸಂಸ್ಕೃತಿಗೆ ಸೇರಿಲ್ಲ
ಇಸ್ಲಾಂ, ಕ್ರಿಶ್ಟಿಯನ್ನ ಪ್ರಧಾನ ಶ್ರದ್ಧಾ ಕೇಂದ್ರಗಳು ಅನ್ಯದೇಶದಲ್ಲಿವೆ. ಸಿಖ್ ಸೇರಿದಂತೆ ಎಲ್ಲ ಧರ್ಮದ ಶ್ರದ್ಧಾ ಕೇಂದ್ರಗಳು ಭಾರತದಲ್ಲಿವೆ. ಹಾಗಾಗಿ ದೇಶದಲ್ಲಿರುವ ಎಲ್ಲ ಧರ್ಮಗಳು ಭಾರತೀಯ ಸಂಸ್ಕೃತಿಗೆ ಸೇರಿದವುಗಳಾಗಿವೆ.
ಲಕ್ಷ ಗಿಡ ನೆಡಲು ಪಾಲಿಕೆ ಅಲಕ್ಷ್ಯ
ಹುಬ್ಬಳ್ಳಿ-ಧಾರವಾಡ ಮಹಾನಗರವನ್ನು ಹಸಿರೀಕರಣಗೊಳಿಸುವ ಉದ್ದೇಶದೊಂದಿಗೆ ಪಾಲಿಕೆಯು ಪ್ರಸಕ್ತ ಮಳೆಗಾಲವನ್ನು ಪ್ರಮುಖವಾಗಿಟ್ಟುಕೊಂಡು ಹಂತ-ಹಂತವಾಗಿ ಒಂದು ಲಕ್ಷ ಸಸಿ ನೆಡಲು ನಿರ್ಧರಿಸಿತ್ತು. ಇದಕ್ಕಾಗಿ ಅರಣ್ಯ ಇಲಾಖೆ 25 ಸಸಿಗಳನ್ನು ಸಿದ್ಧಪಡಿಸಿದೆ,
ವಚನ ಸಾಹಿತ್ಯಕ್ಕೆ ಹಳಕಟ್ಟಿ ಕೊಡುಗೆ ಅಪಾರ
ಫ.ಗು. ಹಳಕಟ್ಟಿ ಅವರು ವಚನ ಸಾಹಿತ್ಯ ಬೆಳೆಸುವ ಜತೆಗೆ ಕರ್ನಾಟಕ ಏಕೀಕರಣದಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು. ಅಂದಿನ ದಿನದಲ್ಲಿ ಅನೇಕ ಗ್ರಂಥಗಳನ್ನು ರಚಿಸಿದ್ದರು ಮತ್ತು ಎರಡು ಪತ್ರಿಕೆ ಪ್ರಾರಂಭಿಸಿದ ಹೆಗ್ಗಳಿಕೆ ಇವರಿಗೆ ಸಲ್ಲುತ್ತಿದೆ.
ಬಿಆರ್ಟಿಎಸ್ ಬಸ್ ಪಾದಚಾರಿ ಸಾವು: ಪ್ರತಿಭಟನೆ
ಬಿಆರ್ಟಿಎಸ್ ಬಸ್ ಯೋಜನೆ ಜಾರಿಗೆ ತಂದಿರುವುದೇ ಸಾರ್ವಜನಿಕರ ಜೀವ ತೆಗೆಯಲು ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ. ಈ ರೀತಿ ಬಸ್ ಗುದ್ದಿ ಮೃತಪಟ್ಟ ಅಮಾಯಕರ ಜೀವಕ್ಕೆ ಯಾರು ಹೊಣೆಗಾರರು ಯಾರು.
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗೆ ಪತ್ರ ಚಳವಳಿ
ಬಿಜೆಪಿ ಸರ್ಕಾರ ಇದ್ದಾಗಲೂ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಹೋರಾಟ ನಡೆಸಿದ್ದೆವು. ಈಗಿನ ಸರ್ಕಾರ ಕೂಡ ಮೀಸಲಾತಿ ನೀಡುವ ಭರವಸೆ ಕೊಟ್ಟಿತ್ತು. ಆದರೆ, ಒಂದೂವರೆ ವರ್ಷವಾದರೂ ಭರವಸೆ ಈಡೇರಿಸಿಲ್ಲ.
ಊಟದ ತಟ್ಟೆಗೆ ಭಾರವಾದ ಅಕ್ಕಡಿ ಕಾಳುಗಳ ಬೆಲೆ!
ರಾಜಕೋಟ್ದಿಂದ ನಿತ್ಯ 15 ಲಾರಿ ಗೋಧಿ ಬರುತ್ತಿದೆ. ಮಹಾರಾಷ್ಟ್ರದ ಬಾರ್ಸಿಯಿಂದ ಬಿಳಿಜೋಳ ಆಗಮಿಸುತ್ತಿದ್ದು, ವಿಜಯಪುರ ಜೋಳದಂತೆ ಇದು ಹೆಸರುವಾಸಿಯಾಗಿದ್ದು, ನಾನಾ ತರಹದ ಜೋಳದಲ್ಲಿಯೇ ಕಿಲೋಗೆ 60 ವರೆಗೂ ಮಾರಾಟವಾಗುತ್ತಿದೆ.
ಧಾರವಾಡ ರಂಗಾಯಣಕ್ಕೆ ಬೇಕಿದೆ ಸಮರ್ಥ ಸಾರಥಿ!
ಧಾರವಾಡ ರಂಗಾಯಣ ಸೇರಿ ವಿವಿಧ ರಂಗಾಯಣಗಳಿಗೆ ನಿರ್ದೇಶಕರನ್ನು ಆಯ್ಕೆ ಮಾಡುವ ಮಹತ್ವದ ರಂಗ ಸಮಾಜದ ಸಭೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ಅಧ್ಯಕ್ಷತೆಯಲ್ಲಿ ಸದ್ಯದಲ್ಲಿಯೇ ನಡೆಯಲಿದೆ.
ಹಾಲಿನ ಬೆಲೆ ಏರಿಕೆ ಖಂಡಿಸಿ ಎಮ್ಮೆಯೊಂದಿಗೆ ಪ್ರತಿಭಟನೆ
ರಾಜ್ಯದ ಜನರು ಸಂಕಷ್ಟದಲ್ಲಿದ್ದು ಅವರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡದೇ ಬೆಲೆ ಏರಿಕೆ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹುಡುಗಾಟ ಆಡುತ್ತಿದ್ದಾರೆ.
< previous
1
...
334
335
336
337
338
339
340
341
342
...
535
next >
Top Stories
ಆರೆಸ್ಸೆಸ್ ಗೀತೆ ಡಿಕೆಶಿ ವಿರುದ್ಧಕ್ರಮ ‘ಹೈ’ಗೆ ಬಿಟ್ಟಿದ್ದು: ಸತೀಶ್
ಮೋದಕ ಮೂಲದ ಕುತೂಹಲಕಾರಿ ಕಥೆ ಇಲ್ಲಿದೆ; ಗಣಪತಿಯ ಇಷ್ಟದ ನೈವೇದ್ಯವಾಗಿದ್ದು ಹೇಗೆ?
ಮಹೇಶ್ ಶೆಟ್ಟಿ ತಿಮರೋಡಿ ಮನೆ ಶೋಧದಲ್ಲಿ ಮಹತ್ವದ ಸಾಕ್ಷಿ ಲಭ್ಯ, ಚಿನ್ನಯ್ಯನ ಮೊಬೈಲ್ ವಶಕ್ಕೆ
ಇಂದಿನಿಂದ ಭಾರತದ ಮೇಲೆ ಶೇ.50 ಟ್ರಂಪ್ ತೆರಿಗೆ ಬಾಂಬ್ : ಯಾವ ವಸ್ತುಗಳ ಮೇಲೆ ಏಟು
ಶುಲ್ಕ ಕೊಟ್ಟರೆ ಪುರೋಹಿತರಿಂದ ಗಯಾ ದಲ್ಲಿ ಈಗ ಇ-ಪಿಂಡದಾನ ಸೇವೆ ಆರಂಭ!