• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • dharwad

dharwad

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಹಾನಿಗೊಳಗಾದ ಮನೆಗಳಿಗೆ ಅಗತ್ಯ ಪರಿಹಾರ
ಪಂಚಮಿಗೆ ಸಿದ್ಧಪಡಿಸಿದ್ದ ಅವಲಕ್ಕಿ ಮಳೆ ನೀರುಪಾಲು
16ರಂದು ಸಭಾಪತಿ ಬಸವರಾಜ ಹೊರಟ್ಟಿ ಕುರಿತು ಸಾಕ್ಷ್ಯಚಿತ್ರ ಬಿಡುಗಡೆ
ಉತ್ತಮ ಚಿಕಿತ್ಸೆ ನೀಡಲು ವೈದ್ಯರು ಗಮನಹರಿಸಲಿ
15 ದಿನಗಳ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಯಶಸ್ವಿ
ಹುಬ್ಬಳ್ಯಾಗ ಮಳಿ ಬಂದ್ರ ನದಿಯಾಗ ಇದ್ದಂಗ ಆಗತೈತ್ರಿ
ರಾಜಕೀಯ ಲಾಭಕ್ಕಾಗಿ ಇಡಿ ದುರ್ಬಳಕೆ: ಸಚಿವ ಲಾಡ್‌ಭಾರಿ ಮಳೆಗೆ ವಾಣಿಜ್ಯ ನಗರ ತತ್ತರನೂರು ಕುರಿ, ಮೂವರ ಕುರಿಗಾರರ ರಕ್ಷಣೆಮೋದಿ ಸಾಧನೆಯನ್ನು ಮುಂದೆ ಸಿದ್ದು ಹೊಗಳ್ತಾರೆ: ಸೋಮಣ್ಣ

ಇನ್ನಷ್ಟು ಸುದ್ದಿ

ಇಂದಿನಿಂದ 3 ದಿನ 42ನೇ ಕಾಪಿಕಾನ್-2025 ಸಮ್ಮೇಳನ
ಸಮ್ಮೇಳನದಲ್ಲಿ 85 ವಿಚಾರ ಗೋಷ್ಠಿಗಳು ಮತ್ತು 900 ಪ್ರಬಂಧಗಳನ್ನು ಮಂಡಿಸಲಾಗುತ್ತದೆ. ಸಂಶೋಧನೆ, ಆಂತರಿಕ ಔಷಧ, ಹೃದ್ರೋಗ, ಸಾಂಕ್ರಾಮಿಕ ರೋಗಗಳು, ನಿರ್ಣಾಯಕ ಆರೈಕೆ ಮತ್ತು ಆರೋಗ್ಯ ರಕ್ಷಣೆಯಲ್ಲಿ ಕೃತಕ ಬುದ್ಧಿಮತ್ತೆ ಮುಂತಾದ ವೈವಿಧ್ಯಮಯ ವಿಷಯಗಳನ್ನುಈ ಸಮ್ಮೇ‍ಳನ ಒಳಗೊಂಡಿದೆ.
ಬಾಲಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿಸಲು ಪಣ!
ಕಾರ್ಮಿಕ ಇಲಾಖೆಯು ಜಿಲ್ಲೆಯಲ್ಲಿ ಬಾಲಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆಯನ್ನು ಪರಿಣಾಮಕಾರಿ ಜಾರಿ ಮಾಡುತ್ತಿದ್ದು, ಬಾಲಕಾರ್ಮಿಕರನ್ನು ಬಳಸಿಕೊಂಡ ಮಾಲೀಕರ ವಿರುದ್ಧ ಕಳೆದ ವರ್ಷ 34 ಪ್ರಕರಣಗಳನ್ನು ದಾಖಲಿಸಿದ್ದು, ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿವೆ.
ಮನೆಯಲ್ಲೇ ಶೌಚಾಲಯವಿದ್ದರೂ ಸುಲಭ ಶೌಚಾಲಯಕ್ಕೇ ಹೋಗಬೇಕು!
ಬುಧವಾರ ಸುರಿದ ಧಾರಾಕಾರ ಮ‍ಳೆಗೆ ಗಣೇಶನಗರದ ಮನೆಗಳಲ್ಲಿ ಮೊಣಕಾಲುದ್ದ ನೀರು ತುಂಬಿಕೊಂಡಿದ್ದರಿಂದ ಇಲ್ಲಿನ ಮನೆಗಳಲ್ಲಿ ಇಬ್ಬರು ಬಾಣಂತಿಯರು ನೀರಲ್ಲೆ ಕಾಲ ಕಳೆಯುವಂತಾಯಿತು. ಮ‍ಳೆ ನಿಂತ ಬಳಿಕ ಅವರನ್ನು ಬೇರೆಡೆ ಇರುವ ಸಂಬಂಧಿಕರ ಮನೆಗೆ ಕಳುಹಿಸಲಾಯಿತು.
ಧಾರಾಕಾರ ವರ್ಷಧಾರೆಗೆ ಧಾರವಾಡ ತತ್ತರ!
ನಿರಂತರ ಮಳೆಯಿಂದಾಗಿ ನವಲಗುಂದದಲ್ಲಿ ಭಾಗಶಃ 23 ಮನೆ, ಅಣ್ಣಿಗೇರಿಯಲ್ಲಿ 15 ಮನೆ, ಹುಬ್ಬಳ್ಳಿ ನಗರದಲ್ಲಿ ಮೂರು ಮನೆ ಹಾಗೂ ಕುಂದಗೋಳದಲ್ಲಿ 2 ಮನೆಗಳು ಸೇರಿ ಒಟ್ಟು 45 ಮನೆಗಳು ಭಾಗಶಃ ಹಾನಿಗೊಳಗಾಗಿವೆ.
ಮಲೆನಾಡಿನಲ್ಲಿ ಮಳೆ ಕೊರತೆ, ಬೆಳುವಲದಲ್ಲಿ ಹೆಚ್ಚು ಮಳೆ
ಜಿಲ್ಲೆಯ ವಿವಿಧೆಡೆ ಅತೀ ಹೆಚ್ಚು ಮಳೆಯಾದ ಕಾರಣ ಜಿಲ್ಲಾಧಿಕಾರಿಗಳು ಗುರುವಾರ ಜಿಲ್ಲೆಯ ಅಂಗನವಾಡಿ, ಶಾಲಾ- ಕಾಲೇಜಿಗೆ ರಜೆ ಘೋಷಣೆ ಮಾಡಿದ್ದರು. ಗುರುವಾರವೂ ಜಿಲ್ಲೆಯ ವಿವಿಧೆಡೆ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗಿದ್ದು, ಈ ಹಿನ್ನೆಲೆಯಲ್ಲಿ ರಕ್ಷಣಾ ಕ್ರಮಗಳು ಹಾಗೂ ಮಳೆ ಹಾನಿ ತಡೆಯವ ಮತ್ತು ಪರಿಹಾರ ಕಾರ್ಯಕ್ಕಾಗಿ ಸರ್ಕಾರಿ ಅಧಿಕಾರಿಗಳು ಕೇಂದ್ರ ಸ್ಥಾನ ಬಿಟ್ಟು ಹೋಗದಂತೆ ಸೂಚನೆ ಸಹ ನೀಡಿದ್ದಾರೆ.
ಗ್ರಾಮಗಳಿಗೆ ನುಗ್ಗಿದ ನೀರು, ಜನಜೀವನ ಅಸ್ತವ್ಯಸ್ತ
ನವಲಗುಂದ ತಾಲೂಕಿನ ಯಮನೂರು ಗ್ರಾಮದ ಬೆಣ್ಣಿಹಳ್ಳದ ಸಮೀಪ ಜಮೀನೊಂದರಲ್ಲಿನ ಮನೆಯು ಬೆಣ್ಣಿಹಳ್ಳದ ನೆರೆಯಿಂದ ನೀರು ತುಂಬಿ ನಡುಗಡ್ಡೆಯಂತಾಗಿತ್ತು. ಇಲ್ಲಿನ ತೋಟದ ಮನೆಯಲ್ಲಿ ಕುಟುಂಬವೊಂದು ಸಿಲುಕಿಕೊಂಡಿದ್ದು, ತಾಲೂಕು ಆಡಳಿತ ರಕ್ಷಣಾ ಪಡೆಯಿಂದ ಮೊಟರ್ ಬೋಟ್ ಮೂಲಕ ಕುಟುಂಬವನ್ನು ರಕ್ಷಣೆ ಮಾಡಿತು.
ರಸ್ತೆಯಲ್ಲೇ ರಾತ್ರಿ ಕಳೆದ ನೂರಾರು ಜನ!
ಬುಧವಾರ ಸಂಜೆಯಿಂದ ಆರಂಭವಾದ ಮಳೆ ರಾತ್ರಿ 9.30ರಷ್ಟೊತ್ತಿಗೆ ಅಕ್ಷರಶಃ ಉಗ್ರಾವತಾರ ತಾಳಿತ್ತು. ಹಿಂದೆಂದೂ ಕಾಣದಂತಹ ಕುಂಭದ್ರೋಣ ಮಳೆಗೆ ವಾಣಿಜ್ಯನಗರಿ ಸಾಕ್ಷಿಯಾಗಿತ್ತು. ಆರೇ ಗಂಟೆಯಲ್ಲಿ ಸುರಿದ ಮಳೆ ನಗರವನ್ನು ಅಕ್ಷರಶಃ ನಡುಗಿಸಿತ್ತು. ರಸ್ತೆಯೆಂಬುದೇ ಕಾಣಿಸುತ್ತಿರಲಿಲ್ಲ. ಎಲ್ಲಿ ನೋಡಿದರೂ ಬರೀ ನೀರು ನೀರೇ. ಇಡೀ ಊರಿಗೆ ಊರೇ ಹೊಳೆಯಂತೆ ಭಾಸವಾಗುತ್ತಿತ್ತು.
ಚಾಲಕ, ನಿರ್ವಾಹಕ ನೇಮಕ ಆದವರ ಆದೇಶ ಪತ್ರ ಆಗ್ರಹ
ನಮಗೆ ಅನ್ಯಾಯ ಮಾಡಬೇಡಿ. ನಮಗೆ ಆದೇಶ ಪತ್ರ ನೀಡಿ ನೌಕರಿಗೆ ಸೇರಿಸಿಕೊಂಡು ಪುಣ್ಯ ಕಟ್ಕೊಳ್ಳಿ ಎಂಬ ಆಗ್ರಹ ನೌಕರಿಗಾಗಿ ಕಾಯುತ್ತಿರುವ ಅಭ್ಯರ್ಥಿಗಳಿಂದ ಕೇಳಿಬರುತ್ತಿದೆ.
ಮುಸಲಧಾರೆಗೆ ಮಹಾನಗರ ತತ್ತರ - ಜನಜೀವನ ಅಸ್ತವ್ಯಸ್ತ
ಮಳೆಯಿಂದ ಬಹುತೇಕ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದೆ. ಮನೆ, ಅಂಗಡಿ, ಶಾಪಿಂಗ್‌ ಕಾಂಪ್ಲೆಕ್ಸ್‌, ಅಪಾರ್ಟಮೆಂಟ್‌ಗಳ ಬೇಸ್‌ಮೆಂಟ್‌ಗಳಲ್ಲೂ ನೀರು ನುಗ್ಗಿದೆ.
ಸಡಗರ ಸಂಭ್ರಮದಿಂದ ಕಾರಹುಣ್ಣಿಮೆ ಆಚರಣೆ
ಎತ್ತು ಹಾಗೂ ಹೋ​ರಿ​ಗ​ಳ ಕೊಂಬಿಗೆ ಬ​ಣ್ಣ ಹ​ಚ್ಚ​ಲಾ​ಗಿತ್ತು. ಜೂ​ಲಾ​ಗ​ಳನ್ನು ಹಾಕಿ, ಕೊ​ಬ್ಬರಿ​ಗ​ಳಿಗೆ ರಿ​ಬ್ಬನ್‌ ಕಟ್ಟಿ ಸಿಂಗ​ರಿ​ಸ​ಲಾ​ಗಿ​ತ್ತ​ಲ್ಲದೇ, ಕೊ​ರ​ಳಲ್ಲಿ ಕ​ಡಬು, ಕೊ​ಡ​ಬಳೆ, ಕೊ​ಬ್ಬ​ರಿ ಸರ ಹಾಕಿ ವಿ​ಶೇಷ ಪೂಜೆ ಸ​ಲ್ಲಿ​ಸ​ಲಾ​ಯಿ​ತು. ಸಂಜೆ ನ​ಗ​ರದ ಕೆಲ ಪ್ರ​ದೇ​ಶ​ದಲ್ಲಿ ಹೋ​ರಿ​ಗ​ಳನ್ನು ಓ​ಡಿ​ಸುವ ಮತ್ತು ಬೆ​ದ​ರಿ​ಸುವ ಸ್ಪ​ರ್ಧೆ ನ​ಡೆ​ದವು. ಜಾ​ನು​ವಾ​ರು​ಗ​ಳ ಕೊಂಬಿ​ಗೆ ಕ​ಟ್ಟಿದ್ದ ಕೊ​ಬ್ಬರಿ ಹಾಗೂ ಚ​ಕ್ಕುಲಿ ಸೇ​ರಿ​ದಂತೆ ವಿ​ವಿಧ ತಿ​ನಿ​ಸು​ಗ​ಳನ್ನು ಹ​ರಿ​ದು​ಕೊ​ಳ್ಳುವ ಸ್ಪ​ರ್ಧೆ​ಯಲ್ಲಿ ಯು​ವ​ಕರು ಭಾ​ಗ​ವ​ಹಿ​ಸಿ​ದ್ದರು.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • ...
  • 478
  • next >
Top Stories
ಪೇದೆ ಅಭ್ಯರ್ಥಿಗಳ ವಯಸ್ಸು 33 ಕ್ಕೆ ಏರಿಸಲು ಕ್ರಮ : ಡಾ.ಪರಮೇಶ್ವರ್
ನವೆಂಬರ್‌ ವೇಳೆಗೆ ಸಿಎಂ ಬದಲಾವಣೆ ಖಚಿತ : ಎಚ್. ವಿಶ್ವನಾಥ್‌ ಭವಿಷ್ಯ
ಜೆಡಿಎಸ್‌ ಪಕ್ಷಕ್ಕೆ ಬಲ ತುಂಬುವ ನಿಟ್ಟಿನಲ್ಲಿ ನಿಖಿಲ್‌ ನಾಳೆಯಿಂದ ರಾಜ್ಯ ಪ್ರವಾಸ
ಕಲ್ಯಾಣ ಕರ್ನಾಟಕ ಅಭಿವೃದ್ಧಿಗೂ ಒತ್ತು ಕೊಡಿ : ಖರ್ಗೆ
ಆಗುಂಬೆ ಘಾಟಿಯಲ್ಲಿ ಸೆ.30ರ ತನಕ ಭಾರಿ ವಾಹನ ಸಂಚಾರವಿಲ್ಲ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved