• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • dharwad

dharwad

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಜಬುವಾದ ಗಾಂಧಿ ಜತೆ ಧಾರವಾಡಿಗರ ಸಂವಾದ
ಶಿವಗಂಗಾ ಎಂಬ ಸಾಮಾಜಿಕ ಸಂಸ್ಥೆ ಕಟ್ಟಿ ಆ ಮೂಲಕ ಸಮಾಜ ಸುಧಾರಣಾ ಕೈಂಕರ್ಯದಲ್ಲಿ ತೊಡಗಿಕೊಂಡಿರುವ ಮಹೇಶ ಶರ್ಮಾ, ಬಡವರೊಂದಿಗೆ ತಾವೂ ಬಡವರಂತೆ ಬದುಕಲು ವೈಭೋಗದ ಬಟ್ಟೆ ತ್ಯಜಿಸಿ ಕೇವಲ ಸೊಂಟಕ್ಕೊಂದು ಪಂಚೆ, ಹೆಗಲಮೇಲೊಂದು ತುಂಡು ಬಟ್ಟೆಯಲ್ಲೇ ತ್ಯಾಗಜೀವನ ನಡೆಸುತ್ತಿದ್ದಾರೆ.
ಪ್ರಭಾವಿಗಳೇ ಒತ್ತುವರಿ ಮಾಡಿದ್ದರೂ ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಿ
ಒತ್ತುವರಿ ಅರಣ್ಯ ಭೂಮಿಯನ್ನು ಎ ಹಾಗೂ ಬಿ ವರ್ಗಗಳನ್ನಾಗಿ ವರ್ಗೀಕರಿಸಿ ತೆರವು ಮಾಡಿ ಮೀಸಲು ಅರಣ್ಯ ಪ್ರದೇಶ ಎಂದು ಘೋಷಿಸಬೇಕು. ಕೆಲವೆಡೆ ಕಂದಾಯ ಇಲಾಖೆ ಭೂಮಿ ಇರುವ ಸಾಧ್ಯತೆ ಇದ್ದು, ಈ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮವಹಿಸಬೇಕು.
ಏಕ್ ಪೇಡ್‌ ಮಾ ಕೇ ನಾಮ: 20 ಸಸಿ ನಾಟಿ
ಕೇವಲ ಸಸಿಗಳನ್ನು ನೆಡುವುದಷ್ಟೇ ಅಲ್ಲದೇ ಅದಕ್ಕೆ ಪ್ರತಿದಿನ ನೀರುಣಿಸುವುದು, ಟ್ರೀ ಗಾರ್ಡ್‌ ಹಾಕಿ ಸಂದರ್ಭಕ್ಕೆ ತಕ್ಕಂತೆ ಗೊಬ್ಬರ ಹಾಕುವುದರಿಂದ ಸಸಿಗಳು ಮರವಾಗುತ್ತವೆ.
ದ್ವಿಶತಮಾನದ ಅಂಚಿನಲ್ಲಿ ಛಬ್ಬಿ ಗಣೇಶೋತ್ಸವ
ಒಂದು ಕೈಯಲ್ಲಿ ತುಂಡಾದ ಹಲ್ಲು, ಇನ್ನೊಂದು ಕೈಯಲ್ಲಿ ಲಿಂಗ, ಮತ್ತೊಂದು ಕೈಯಲ್ಲಿ ಕೂಡಲಿ ಮಗದೊಂದು ಕೈಯಲ್ಲಿ ತ್ರಿಶೂಲ. ಸಿಂದೂರ ಮೈಬಣ್ಣದ ಈ ವಿಶಿಷ್ಟ ಗಣಪತಿ ಕುಲಕರ್ಣಿ ಮನೆತನಗಳಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಕೆಂಪು ಗಣಪತಿಗೆ 198 ವರುಷಗಳ ಇತಿಹಾಸವಿದೆ.
ಮರುಜನ್ಮವಿದ್ದರೆ ಕನ್ನಡದ ನೆಲದಲ್ಲಿ ಜನಿಸುವೆ
ಧಾರವಾಡದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಪುಣೆಯ ಪಂ. ಸುಹಾಸ್ ವ್ಯಾಸ ಅವರಿಗೆ ಪಂ. ಬಸವರಾಜ ರಾಜಗುರು ಹಾಗೂ ವೀಣಾ ಮಠ ಮತ್ತು ಚಿದಂಬರ ಜೋಶಿ ಅವರಿಗೆ ಯುವ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಜೆಎಸ್ಸೆಸ್‌ ಉದ್ಯೋಗ ಮೇಳಕ್ಕೆ ಡಾ. ವೀರೇಂದ್ರ ಹೆಗ್ಗಡೆ ಪ್ರೇರಣೆ
ಇಲ್ಲಿಯ ವರೆಗೆ ಸಂಸ್ಥೆಯು 300ಕ್ಕೂ ಹೆಚ್ಚು ಉದ್ಯೋಗಮೇಳ, ಕ್ಯಾಂಪಸ್ ಸಂದರ್ಶನಗಳ ಮೂಲಕ ಉತ್ತರ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ಸಂಜೀವಿನಿಯಾಗಿದೆ. ಕೇವಲ ಶಿಕ್ಷಣ ನೀಡುವುದಷ್ಟೇ ಶಾಲಾ ಕಾಲೇಜುಗಳ ಕೆಲಸವಲ್ಲ. ಶಿಕ್ಷಣ ಪೂರೈಸಿದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಒದಗಿಸಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕಾರ್ಯ ಸಹ ಮಾಡಬೇಕು.
ಹಿಂದೂಗಳನ್ನು ಒಡೆದಾಳುವ ಹುನ್ನಾರ ನಡೆಯುತ್ತಿದೆ
ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುವವರ ಹಿಂದೆ ಪಿಎಫ್ಐ, ಕೈವಾಡವಿದೆ. ಸೌಜನ್ಯಗೆ ನ್ಯಾಯ ಸಿಗಬೇಕು. ಆದರೆ, ಆ ಹೆಸರಿನಲ್ಲಿ ದೇವಾಲಯಗಳಿಗಾಗಲಿ ಹಿಂದೂಗಳ ಭಾವನೆಗಳಿಗಾಗಲಿ ಧಕ್ಕೆ ತರುವುದು ಸರಿಯಲ್ಲ.
ಧರ್ಮಸ್ಥಳದ ವಿರುದ್ಧ ಷಡ್ಯಂತ್ರದಲ್ಲಿ ಸರ್ಕಾರದ ಪಾತ್ರ: ಮುತಾಲಿಕ್ ಆರೋಪ
ಧರ್ಮಸ್ಥಳದಲ್ಲಿ ಸೌಜನ್ಯ ಹತ್ಯೆ ಪ್ರಕರಣದಲ್ಲಿ ಯಾರು ಇದ್ದಾರೋ ಅವರಿಗೆ ಗಲ್ಲು ಶಿಕ್ಷೆಯಾಗಬೇಕು. ಆದರೆ, ಅದರ ಹೆಸರಲ್ಲಿ ಬಂದೂಕು ಇಟ್ಟು ಹಿಂದೂಗಳನ್ನು, ಹಿಂದೂ ದೇವಸ್ಥಾನಗಳನ್ನು, ಧರ್ಮಸ್ಥಳವನ್ನು ಟಾರ್ಗೆಟ್‌ ಮಾಡುತ್ತಿರುವುದು ಸರಿಯಲ್ಲ.
ಬೀದಿನಾಯಿಗಳಿಗೆ ಮಹಾನಗರದಲ್ಲಿ ಬಿರಿಯಾನಿ, ಕಬಾಬ್‌!
ಮಹಾನಗರದಲ್ಲಿ 30-35 ಸಾವಿರ ಬೀದಿನಾಯಿಗಳಿವೆ. ಅದರಂತೆ ಮಹಾನಗರದಲ್ಲಿ ನೂರಾರು ಮಾಂಸಾಹಾರಿ ಹೋಟೆಲ್‌, ಮಟನ್‌ ಶಾಪ್‌, ಚಿಕನ್‌ ಸೆಂಟರ್‌ಗಳಿವೆ. ಬೀದಿ ಬದಿಗಳಲ್ಲಿ ಎಗ್‌ ರೈಸ್‌, ಮಟನ್‌ ಕಬಾಬ್‌, ಚಿಕನ್‌ ಕಬಾಬ್‌ ಅಂಗಡಿಗಳಿವೆ.
ಸಂತೋಷ ಲಾಡ್‌ಗೆ ಮಹದಾಯಿ ಹೋರಾಟಗಾರರ ಮನವಿ
ಅತಿವೃಷ್ಟಿ ಹಾನಿ ವೀಕ್ಷಿಸಲು ಪಟ್ಟಣಕ್ಕೆ ಆಗಮಿಸಿದ ಸಚಿವರನ್ನು ಭೇಟಿ ಮಾಡಿದ ಹೋರಾಟಗಾರರು, ಸುಮಾರು ಆರೇಳು ವರ್ಷದಿಂದ ತಾಲೂಕು, ಹೋಬಳಿ ಮಟ್ಟದಲ್ಲಾಗಲಿ ಅಥವಾ ಗ್ರಾಮಮಟ್ಟದಲ್ಲಾಗಲಿ ಬೆಳೆ ವಿಮೆ ಬಂದಿಲ್ಲ. ಆದರೆ, ಈ ವರ್ಷವು ಕೂಡಾ ಹೆಸರಿನ ಇಳುವರಿ ರೋಗ ಕೀಟಬಾಧೆಯಿಂದ ಮತ್ತು ಅತಿವೃಷ್ಠಿಯಿಂದ ಇಳುವರಿ ಕುಂಟಿತವಾಗಿದೆ.
  • < previous
  • 1
  • ...
  • 33
  • 34
  • 35
  • 36
  • 37
  • 38
  • 39
  • 40
  • 41
  • ...
  • 570
  • next >
Top Stories
ದೈವಗಳನ್ನು ಅನುಕರಣೆ ಮಾಡಬೇಡಿ : ಕಾಂತಾರ 1 ಚಿತ್ರತಂಡದಿಂದ ಪ್ರೇಕ್ಷಕರಲ್ಲಿ ಮನವಿ
ಧರ್ಮ ಒಡೆದರೆ ನಿಮ್ಮ ಸಿಎಂ ಸ್ಥಾನ ಉಳಿಯಲ್ಲ : ಡಾ. ನೀಲಕಂಠ ಶ್ರೀ
ಜಾತಿ ಗಣತಿ 83% ಪೂರ್ಣ ; ನಿನ್ನೆಯೇ ಮುಗಿಯಬೇಕಿದ್ದ ಸಮೀಕ್ಷೆ ವಿಸ್ತರಣೆ
ವಿಚ್ಛೇದನ ಆಗಿದ್ದರೂ ಪುತ್ರಿಯ ಪೋಷಣೆ ತಂದೆ ಕರ್ತವ್ಯ
ತೀವ್ರ ಚಳಿ, ಜ್ವರ : ದೇವೇಗೌಡ ಆಸ್ಪತ್ರೆಗೆ, ಐಸಿಯುನಲ್ಲಿ ಚಿಕಿತ್ಸೆ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved