20ರಿಂದ ಗದಗದಲ್ಲಿ ನಾಟಕ ಪ್ರದರ್ಶನ ಆರಂಭಜೇವರ್ಗಿಯ ವಿಶ್ವಜ್ಯೋತಿ ಶ್ರೀ ಪಂಚಾಕ್ಷರ ನಾಟ್ಯ ಸಂಘದಿಂದ ಜೂ. 20ರಿಂದ ಗದಗ ನಗರದಲ್ಲಿ ಗಂಗಿ ಮನ್ಯಾಗ, ಗೌರಿ ಹೊಲದಾಗ ಎನ್ನುವ ಸಾಮಾಜಿಕ ನಾಟಕ ಪ್ರದರ್ಶನ ಆರಂಭವಾಗಲಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ, ಕವಿ ಹಾಗೂ ನಾಟಕ ಬರಹಗಾರ ರಾಜಣ್ಣ ಜೇವರ್ಗಿ ಹೇಳಿದರು.