ಶ್ರೀರಾಮನ ಮಂತ್ರಾಕ್ಷತೆ-ಭಾವಚಿತ್ರ ವಿತರಣಾ ಅಭಿಯಾನಅಯೋಧ್ಯೆಯಲ್ಲಿ ಜ. ೨೨ರಂದು ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಜಿಲ್ಲೆಯ ೩೪೩ ಗ್ರಾಮಗಳ ಎರಡೂವರೆ ಲಕ್ಷ ಮನೆಗಳಿಗೆ ಜ. ೭ರಿಂದ ೧೫ರ ವರೆಗೆ ಮಂತ್ರಾಕ್ಷತೆ, ಶ್ರೀರಾಮನ ಭಾವಚಿತ್ರ ಹಾಗೂ ಆಮಂತ್ರಣ ನೀಡುವ ಅಭಿಯಾನವನ್ನು ಜಿಲ್ಲಾ ವಿಶ್ವ ಹಿಂದೂ ಪರಿಷತ್ತು ಕೈಗೊಂಡಿದೆ.