₹ 5 ಕೋಟಿ ವೆಚ್ಚದಲ್ಲಿ ಸಸ್ಯೋದ್ಯಾನ ವನ ನಿರ್ಮಾಣ: ಜಿ.ಎಸ್. ಪಾಟೀಲಪ್ರವಾಸಿಗರ ಆಕರ್ಷಣೀಯ, ಪ್ರಾಣಿ, ಪಕ್ಷಿ ಪ್ರಿಯರಿಗೆ ನೆಚ್ಚಿನ ತಾಣವಾಗಿಸುವಲ್ಲಿ ಜಿಗಳೂರ ಬೃಹತ್ ಕರೆ ಹತ್ತಿರ 5 ಎಕರೆ ಪ್ರದೇಶದಲ್ಲಿ ಅರಣ್ಯ ಇಲಾಖೆ ವತಿಯಿಂದ ₹ 5 ಕೋಟಿ ವೆಚ್ಚದಲ್ಲಿ ಸಸ್ಯೋದ್ಯಾನ ವನ ನಿರ್ಮಿಸಲಾಗುವುದು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.