ಮಠವನ್ನು ಶೈಕ್ಷಣಿಕ ವಿವಿಯನ್ನಾಗಿಸಿ ಪರಿವರ್ತಿಸಿದ್ದು ಡಾ. ಸಿದ್ಧಲಿಂಗ ಶ್ರೀಗಳುಶಿಕ್ಷಣ, ಕೃಷಿ, ವೈಚಾರಿಕ ಕ್ರಾಂತಿ, ಮಹಿಳೆಯರ ಸಬಲೀಕರಣ 45 ವರ್ಷಗಳಿಂದ ಸತತವಾಗಿ ನಡೆಯುತ್ತಿರುವ ಗಿನ್ನಿಸ್ ದಾಖಲೆಯಾಗಬಲ್ಲ ಶಿವಾನುಭವ ಮತ್ತು ಅಂಧ ಶ್ರದ್ಧೆಗಳನ್ನು ಹೋಗಲಾಡಿಸಿ ಮಠವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ಮಾಡಿ ಮಠವನ್ನೇ ಶೈಕ್ಷಣಿಕ ವಿವಿಯನ್ನಾಗಿ ಪರಿವರ್ತಿಸಿದ್ದು ಲಿಂ. ಡಾ ತೋಂಟದ ಸಿದ್ಧಲಿಂಗ ಶ್ರೀಗಳು ಎಂದು ತೋಂಟದಾರ್ಯ ಮಠದ ಆಡಳಿತಾಧಿಕಾರಿ ಶಿವಾನಂದ ಪಟ್ಟಣಶೆಟ್ಟಿ ಹೇಳಿದರು.