ಪುರಸಭೆ ಸಾಮಾನ್ಯ ಸಭೆ ನಡಾವಳಿಗಳು ಠರಾವ್ ಪುಸಕ್ತಕ್ಕೆ ಸಿಮೀತಪಟ್ಟಣ ಪ್ರವೇಶಿಸುವ ಗದಗ, ಕುಷ್ಟಗಿ ಹಾಗೂ ರೋಣ ರಸ್ತೆಗಳಲ್ಲಿ ಸ್ವಾಗತ ದ್ವಾರ ನಿರ್ಮಿಸಿ ಎಂದು ಸಾಮಾನ್ಯ ಸಭೆಯಲ್ಲಿ ಹಿಂದಿನ ವಿಪಕ್ಷ ಸದಸ್ಯರು ಹಾಗೂ ಪ್ರಸ್ತುತ ಆಡಳಿತ ಪಕ್ಷದ ಸದಸ್ಯರು ಧ್ವನಿಗೂಡಿಸಿ ಅಧ್ಯಕ್ಷರಿಗೆ ಒತ್ತಡ ಹಾಕಿದ್ದರು. ಅಧ್ಯಕ್ಷರು ಆದೇಶಿಸಿದ್ದರೂ ಇಂದಿಗೂ ಅದು ನಿರ್ಮಾಣವಾಗಿಲ್ಲ