ಅರಸೀಕೆರೆ ಪತ್ರಕರ್ತರ ಮೂವರು ಮಕ್ಕಳಿಗೆ ಸನ್ಮಾನಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಚಾಮರಾಜನಗರ ಜಿಲ್ಲಾ ಮತ್ತು ಹನೂರು ತಾಲೂಕು ಪತ್ರಕರ್ತರ ಸಂಘ ಸಂಯುಕ್ತ ಆಶ್ರಯದಲ್ಲಿ ಸಂಯುಕ್ತ ಕರ್ನಾಟಕ ಜಿಲ್ಲಾ ವರದಿಗಾರ ಜಿ.ಆರ್ ಅಶ್ವಿನಿ ಮುರುಂಡಿ ಪ್ರಸಾದ್ ದಂಪತಿ ಪುತ್ರ ಚಿ. ಸುಹಾಸ್ ಭಾರದ್ವಾಜ್, ಹಿರಿಯ ಪತ್ರಕರ್ತ ಕಣಕಟ್ಟೆ ಕುಮಾರ್ ಮತ್ತು ಉಮಾ ಕುಮಾರ್ ದಂಪತಿ ಪುತ್ರ ಕೆ.ಕೆ ಪವನ್ ಕುಮಾರ್ ಮತ್ತು ಮತ್ತೋರ್ವ ಪತ್ರಕರ್ತ ಎಸ್.ವಿ ನವೀನ್ ಕುಮಾರ್ ಮತ್ತು ಕಾವ್ಯ ದಂಪತಿ ಪುತ್ರ ಎಸ್.ಎನ್ ಲೋಚನ್ 2024-25ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದಿದ್ದು, ಇವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.