ಅಧ್ಯಯನ ಶಕ್ತಿ ಮೂಡಿಸುವಲ್ಲಿ ರಸಪ್ರಶ್ನೆ ಕಾರ್ಯಕ್ರಮ ಯಶಸ್ವಿಸಂವಹನ, ಸಹಭಾಗಿತ್ವ, ಸಮನ್ವಯತೆ, ನಾಯಕತ್ವ ಕೌಶಲ್ಯಗಳನ್ನು ಬೆಳೆಸುವ, ಜ್ಞಾಪಕಶಕ್ತಿಯನ್ನು ಒರೆಗೆ ಹಚ್ಚುವ ಈ ರಸಸ್ಪರ್ಧೆ ಕಾರ್ಯಕ್ರಮ ಕುತೂಹಲ ಹಾಗೂ ಅಧ್ಯಯನಶಕ್ತಿ ಮೂಡಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಹೇಳಿದರು.