ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
haveri
haveri
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಬರ ನೀಗಲು ಆಗಬೇಕಿದೆ ಬೇಡ್ತಿ ವರದಾ ಜೋಡಣೆ
1995ರಲ್ಲೇ ಬೇಡ್ತಿ- ವರದಾ ನದಿ ಜೋಡಣೆ ಯೋಜನೆ ಪ್ರಸ್ತಾಪಗೊಂಡು, 2017ರಲ್ಲಿ ಪೂರ್ವ ಕಾರ್ಯಸಾಧ್ಯತಾ ವರದಿಯಾಗಿ, 2022ರಲ್ಲಿ ಡಿಪಿಆರ್ ಕೂಡ ಸಿದ್ಧವಾಗಿದ್ದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ನದಿ ಜೋಡಣೆ ಯೋಜನೆಯಿದು.
ಎನ್ನೆಸ್ಸೆಸ್ನಿಂದ ವ್ಯಕ್ತಿತ್ವ ವಿಕಸನ: ಡಾ. ಎಂ.ಎಚ್. ಹೊಳಿಯಣ್ಣನವರ
ಕಾಲೇಜು ಆವರಣದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಹಾವೇರಿ ವಿವಿ ಅಡಿಯಲ್ಲಿನ 45 ಕಾಲೇಜುಗಳ ತಲಾ ಇಬ್ಬರು ಎನ್ಎಸ್ಎಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪುಟ್ಟರಾಜರು ಅಂಧರ ಆಶಾಕಿರಣ: ಬಸವಶಾಂತಲಿಂಗ ಸ್ವಾಮೀಜಿ
ಡಾ. ಪುಟ್ಟರಾಜ ಗವಾಯಿಗಳು ಸಾವಿರಾರು ವಿದ್ಯಾರ್ಥಿಗಳ ಪಾಲಿನ ದೇವರಾಗಿದ್ದರು. ಸಂಗೀತ ಲೋಕದ ಪಾಂಡಿತ್ಯ ಹೊಂದಿ ಕಣ್ಣು ಇಲ್ಲದವರ ಪಾಲಿನ ಆರಾಧ್ಯ ದೈವ ಆಗಿದ್ದರು. ಅವರ ಬದುಕು ನಮಗೆ ಪ್ರೇರಣೆ ನೀಡಲಿ.
ವ್ಯಾಪಾರಸ್ಥರು, ರೈತರ ಶ್ರೇಯೋಭಿವೃದ್ಧಿಗೆ ಬದ್ಧ: ಸುರೇಶಗೌಡ ಪಾಟೀಲ
ಖರೀದಿದಾರರಿಂದ ಇದೀಗ ಪಡೆಯುತ್ತಿರುವ ₹2 ದಲಾಲಿ ಹಣವನ್ನು ₹3ಕ್ಕೆ ಹೆಚ್ಚಿಸುವಂತೆ ಕೆಲ ದಲಾಲರು ಒತ್ತಾಯಿಸುತ್ತಿದ್ದಾರೆ. ಆದರೆ ಈ ಬೇಡಿಕೆಯ ಕೃಷಿ ಮಾರಾಟ ಇಲಾಖೆ ಹಾಗೂ ಸರ್ಕಾರದ ಮಟ್ಟದಲ್ಲಿ ಇರುವುದರಿಂದ ಈ ಹಂತದಲ್ಲಿ ಅದರ ಬಗ್ಗೆ ವರ್ತಕರ ಸಂಘವು ಯಾವುದೇ ನಿರ್ಣಯ ಕೈಗೊಳ್ಳಲು ಸಾಧ್ಯವಿಲ್ಲ.
ಶಿಲ್ಪ, ಚಿತ್ರಕಲೆ ಅದ್ಭುತ ಮಾಹಿತಿ ಕಣಜ: ಚನ್ನಮಲ್ಲಿಕಾರ್ಜುನ ಶ್ರೀ
ಸಾವಿರಾರು ವರ್ಷಗಳ ಇತಿಹಾಸ ಹೊಂದಿದ ಶಿಲ್ಪಕಲಾ ವೈಭವ, ನೂರಾರು ವರ್ಷಗಳ ಹಿಂದೆ ಕೈಬರಹದಿಂದ ಬಿಡಿಸಿದ ಚಿತ್ರಗಳು ಇತಿಹಾಸವನ್ನು ಒಳಗೊಂಡಿವೆ. ಅಂದಿನ ಸಾಮಾಜಿಕ ವ್ಯವಸ್ಥೆ ಕುರಿತು ಕಲಾಚಿತ್ರಗಳು ಬೆಳಕನ್ನು ಚೆಲ್ಲುತ್ತಿವೆ.
ಗುತ್ತಲದಲ್ಲಿ ಅನಧಿಕೃತ ಡಬ್ಬಾ ಅಂಗಡಿ ತೆರವು, ಮಾಲೀಕರ ವಿರೋಧ
ಡಬ್ಬಾ ಅಂಗಡಿಗಳನ್ನು ತೆರವುಗೊಳಿಸದಿದ್ದರೆ ಆಸ್ಪತ್ರೆ ಮತ್ತು ರೋಗಿಗಳಿಗೆ ಸಮಸ್ಯೆ ಆಗುತ್ತದೆ ಎಂದು ಮಾಲೀಕರಿಗೆ ಮುಖ್ಯಾಧಿಕಾರಿ ಡಾ. ದೇವಾನಂದ ದೊಡ್ಡಮನಿ ತಿಳಿಸಿದರು.
ಹಳ್ಳೂರು ಗ್ರಾಮದಸರ್ಕಾರಿ ಆಸ್ಪತ್ರೆಯಲ್ಲಿ ಸಮರ್ಪಕ ಸೇವೆಗೆ ಒತ್ತಾಯ
ವೈದ್ಯರು ಹಾಗೂ ಸಿಬ್ಬಂದಿ ಕಿತ್ತಾಟದಿಂದಾಗಿ ಆಸ್ಪತ್ರೆಗೆ ಬಾರದೆ ರಜೆ ಹಾಕಿ ಮನೆಯಲ್ಲಿದ್ದಾರೆ. ಇದರಿಂದ ರೋಗಿಗಳಿಗೆ ಸಾಕಷ್ಟು ಅನಾನುಕೂಲ ಉಂಟಾಗಿದೆ. ಸಮಸ್ಯೆ ಏನೇ ಇದ್ದರೂ ಬಗೆಹರಿಸಿಕೊಳ್ಳಬೇಕು. ಅದನ್ನು ಬಿಟ್ಟು ಸೇವೆಗೆ ರಜೆ ಹಾಕಿ ಮನೆಯಲ್ಲಿಯೇ ಕುಳಿತುಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂದು ಸಾರ್ವಜನಿಕರು ಪ್ರಶ್ನಿಸಿದರು.
ಕ್ರೀಡೆ, ವ್ಯಾಯಾಮ ಪ್ರತಿಯೊಬ್ಬರ ಜೀವನದ ಭಾಗವಾಗಲಿ: ಶಾಸಕ ಬಣಕಾರ
ಕ್ರೀಡೆಯು ಆರೋಗ್ಯಯುತ ಜೀವನ ನಡೆಸಲು ಬೇಕಾಗಿರುವ ಅವಶ್ಯಕ ಚಟುವಟಿಕೆ. ಕ್ರೀಡೆ ಮತ್ತ ವ್ಯಾಯಾಮ ಪ್ರತಿಯೊಬ್ಬರ ಜೀವನದ ಭಾಗವಾಗಬೇಕು.
ಬಿಸನಹಳ್ಳಿಯಲ್ಲಿ ಸ್ಮಶಾನ ಇಲ್ಲದ್ದಕ್ಕೆ ಹೆದ್ದಾರಿಯಲ್ಲೇ ಶವಸಂಸ್ಕಾರಕ್ಕೆ ಗ್ರಾಮಸ್ಥರ ಯತ್ನ
ಮಂಗಳವಾರವೂ ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಕಟ್ಟಿಗೆ ಹೊಂದಿಸಿಟ್ಟು ಅಲ್ಲಿಯೇ ಅಂತ್ಯಕ್ರಿಯೆ ಮಾಡಲು ಮುಂದಾಗಿದ್ದರು. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣವರ, ಗ್ರಾಮಸ್ಥರ ಜತೆ ಮಾತುಕತೆ ನಡೆಸಿದರು. ಗ್ರಾಮದಲ್ಲಿಯೇ ಸ್ಮಶಾನಕ್ಕೆ ಜಾಗ ಗುರುತಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಕಾಮ, ಕ್ರೋಧ ಗೆಲ್ಲುವುದೇ ಬದುಕಿನ ನಿಜವಾದ ಯಶಸ್ಸು: ಡಾ. ಪ್ರಸನ್ನಕುಮಾರ
ಕಾಮ ಕ್ರೋಧಗಳನ್ನು ಗೆಲ್ಲುವುದೇ ಬದುಕಿನ ನಿಜವಾದ ಯಶಸ್ಸು. ನಮ್ಮ ಮನಸ್ಸನ್ನು ಮೃಗತ್ವಕ್ಕೆ ಅಂಟಿಸದೇ ಸಾತ್ವಿಕತೆಗೆ ಒಳಪಡಿಸಬೇಕು.
< previous
1
...
7
8
9
10
11
12
13
14
15
...
521
next >
Top Stories
ಚಿನ್ನವೋ, ಬೆಳ್ಳಿಯೋ? ಎಲ್ಲಿ ಹೂಡಿಕೆ ಮಾಡಿದರೆ ಬೆಸ್ಟ್!
ಕ್ರೈಸ್ತರ ಪಟ್ಟಿಯಲ್ಲಿ ಹಿಂದೂ ಧರ್ಮ ತೋರಿಸುವ ಯತ್ನ
''ಶಿಸ್ತು, ಜವಾಬ್ದಾರಿಯ ಮೂರ್ತರೂಪ ಮೋದಿ ಜೀ''
ವಿಷ್ಣು-ಅಂಬಿ ಇಬ್ಬರಿಗೂ ಒಟ್ಟಿಗೆ ಕರ್ನಾಟಕ ರತ್ನ ನೀಡಿ : ತಾರಾ
ಬಾನು ದಸರಾ ಉದ್ಘಾಟನೆ ಪ್ರಶ್ನಿಸಿದ್ದ ಅರ್ಜಿ ವಜಾ