ಗ್ರಾಮೀಣ ಪ್ರದೇಶದ ಮಹಿಳೆಯ ಜನಪದ ಕಲೆಯೂ ಕೌಶಲ್ಯ: ವೈ.ಎಸ್. ಹೊನ್ನಮ್ಮನಿಮ್ಮ ಧೈರ್ಯ, ಮುಂದಾಳತ್ವ, ಜವಾಬ್ದಾರಿ ಕುಟುಂಬದ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕಸದಿಂದ ರಸ ಮಾಡುವ ಆಲೋಚನೆ ಬೆಳೆಸಿಕೊಂಡರೆ ಆರ್ಥಿಕ ಅಭಿವೃದ್ಧಿ ಹೊಂದಲು ಸಾಧ್ಯವಿದೆ ಎಂದು ಹಾನಗಲ್ಲಿನ ಲೋಯಲಾ ವಿಕಾಸ ಕೇಂದ್ರದ ಸಮಾಜ ಸೇವಾ ಕಾರ್ಯಕರ್ತೆ ವೈ.ಎಸ್. ಹೊನ್ನಮ್ಮ ಹೇಳಿದರು.