ಸಂಸ್ಕಾರದ ಕೊರತೆಯಿಂದ ಪಾಶ್ಚಾತ್ಯರ ದಾಸರಾಗುತ್ತಿದ್ದೇವೆ-ನರಸಿಂಹ ಕುಲಕರ್ಣಿವೃದ್ಧಾಶ್ರಮ ಸಂಸ್ಕೃತಿ ನಮ್ಮದಲ್ಲ, ದಾನ ತ್ಯಾಗದ ಮೂಲಕ ಸಮಾಜ ಸೇವೆ ನಮ್ಮದು ಸೇವಾ ಸಂಕಲ್ಪ, ನಿಷ್ಕಾಮ ಸೇವೆಯೇ ಭಾರತೀಯರ ಹೆಗ್ಗಳಿಕೆ, ಈಗ ಸಂಸ್ಕಾರದ ಕೊರತೆಯಿಂದ ಪಾಶ್ಚಾತ್ಯರ ದಾಸರಾಗುತ್ತಿದ್ದೇವೆ ಎಂದು ಸೇವಾ ಭಾರತಿ ಟ್ರಸ್ಟ್ ಕರ್ನಾಟಕ ಉತ್ತರ ವಿಶ್ವಸ್ಥ ಪ್ರಾಂತ ಸೇವಾ ಪ್ರಮುಖ ನರಸಿಂಹ ಕುಲಕರ್ಣಿ ತಿಳಿಸಿದರು.