ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
haveri
haveri
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಹತ್ತಿಮತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದ ನೇತ್ರಾಧಿಕಾರಿ ಹುದ್ದೆ ರದ್ದು ವಾಪಸ್ಗೆ ಆಗ್ರಹ
ಸವಣೂರು ತಾಲೂಕಿನ ಹತ್ತಿಮತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರದ ನೇತ್ರಾಧಿಕಾರಿ ಹುದ್ದೆ ರದ್ದು ಪಡಿಸಿರುವುದು ಖಂಡನೀಯ. ಕೂಡಲೇ ಈ ಕೇಂದ್ರಕ್ಕೆ ನೇತ್ರಾಧಿಕಾರಿಗಳನ್ನು ನೇಮಕ ಮಾಡಬೇಕು.
ಮೈಲಾರ ಮಹದೇವಪ್ಪ ಧೀಮಂತ ನಾಯಕ: ಎಸ್.ಆರ್. ಪಾಟೀಲ
ಮೈಲಾರ ಮಹದೇವಪ್ಪನವರು ಧೀಮಂತ ನಾಯಕ. ಅವರು ತಮ್ಮ ಚಿಕ್ಕ ವಯಸ್ಸಿನಲ್ಲೇ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕುವ ಮೂಲಕ ದೇಶದ ಸ್ವಾತಂತ್ರ್ಯ ಸಂಗ್ರಾಮದ ತಮ್ಮ ಹೆಜ್ಜೆಗುರುತು ಮೂಡಿಸಿದ್ದಾರೆ.
ಹಾವೇರಿ ಜಿಲ್ಲಾದ್ಯಂತ ಸಂಭ್ರಮದ ರಂಜಾನ್ ಹಬ್ಬ ಆಚರಣೆ
ಹಬ್ಬದ ಅಂಗವಾಗಿ ಸಾವಿರಾರು ಮುಸ್ಲಿಮರು ನಗರದ ಈದ್ಗಾ ಮಸೀದಿ ಆವರಣದಲ್ಲಿ ಶ್ರದ್ಧಾ ಭಕ್ತಿಯಿಂದ ನಾಡಿನ ಶ್ರಯೋಭಿವೃದ್ಧಿಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ನರೇಗಾ ಕೂಲಿ ಹಣ 370ಕ್ಕೆ ಹೆಚ್ಚಳ: ಜಿಲ್ಲಾ ಪಂಚಾಯಿತಿ ಸಿಇಒ ರುಚಿ ಬಿಂದಲ್
ಜಿಲ್ಲೆಯ ಪ್ರತಿ ಅರ್ಹ ಕುಟುಂಬಕ್ಕೂ 100 ದಿನಗಳ ಅಕುಶಲ ಕೂಲಿ ಕೆಲಸ ಒದಗಿಸುವುದರೊಂದಿಗೆ ಕೂಲಿ ಹಣ ₹370 ನೀಡಲಾಗುವುದು. ಬರುವ ಏ. 1ರಿಂದ ಕೂಲಿ ಕೆಲಸ ಒದಗಿಸಲು ಎನ್ಎಂಆರ್ಗಳನ್ನು ಸಹ ಹಂಚಿಕೆ ಮಾಡಲಾಗುವುದು.
ಬರೀ ಮಾತುಗಳಿಂದ ಮಹಿಳಾ ಸಮಾನತೆ ಅಸಾಧ್ಯ: ಎಂ. ಪ್ರಿಯಾಂಗಾ
ಕೇವಲ ಮಾತುಗಳಿಂದ ಮಹಿಳಾ ಸಮಾನತೆ ಸಾಧ್ಯವಿಲ್ಲ ಅಥವಾ ಸಮಾನ ಅವಕಾಶಗಳಿಗೆ ನಡೆಯುವ ಹೋರಾಟವಲ್ಲ. ಬದಲಾಗಿ ಆಕೆಯ ಹಕ್ಕುಗಳ ರಕ್ಷಣೆಯೊಂದಿಗೆ ಪುರುಷ ಪ್ರಧಾನ ಸಮಾಜದಲ್ಲಿ ಗೌರವದಿಂದ ಕಾಣಬೇಕಾಗಿದೆ.
ಎಲ್ಲೆಡೆ ಸಂಭ್ರಮದ ಯುಗಾದಿ ಆಚರಣೆ
ಯುಗಾದಿ ಪ್ರಯುಕ್ತ ರೈತರು ತಮ್ಮ ಜಮೀನುಗಳಲ್ಲಿ ನೇಗಿಲು ಹೊಡೆಯುವ ಮೂಲಕ ಕೃಷಿ ಚಟುವಟಿಕೆಗಳನ್ನು ಆರಂಭಿಸಿ ಈ ವರ್ಷವಾದರೂ ಉತ್ತಮ ಮಳೆ, ಬೆಳೆಯಾಗಲಿ ಎಂದು ಪ್ರಾರ್ಥಿಸಿದರು.
ರಂಜಾನ್ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆಯಲ್ಲಿ ಶಾಸಕ ಪಠಾಣ ಭಾಗಿ
ಈದ್ಗಾ ಮೈದಾನ ಹೋಗುವ ಮಾರ್ಗಮಧ್ಯೆ ರಂಜಾನ್ ಹಬ್ಬದ ಪ್ರಯುಕ್ತ ಶಾಸಕ ಯಾಶೀರಖಾನ ಪಠಾಣ ಹಾಗೂ ಸುಜೀತ ಶೆಟ್ಟಿ ಹಾಗೂ ಮನೀಷ ಶೆಟ್ಟಿ ನೇತೃತ್ವದಲ್ಲಿ ಮಜ್ಜಿಗೆ ಮತ್ತು ತಂಪು ಪಾನೀಯವನ್ನು ವಿತರಿಸಿದರು.
ಹಾನಗಲ್ಲ ಪಟ್ಟಣದ ಜನರಿಗೆ 5 ದಿನಕ್ಕೊಮ್ಮೆ ನೀರು!
ಲಭ್ಯವಿರುವ ನೀರನ್ನು ಬಳಸಿಕೊಳ್ಳದೇ ಸಾರ್ವಜನಿಕರನ್ನು ಸಮಸ್ಯೆಗೀಡು ಮಾಡುವ ಬದಲು ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ ಎಂಬುದು ನಾಗರಿಕರ ಆಗ್ರಹವಾಗಿದೆ.
ರಂಗಭೂಮಿಯೇ ಸಮಾಜದ ನಿಜವಾದ ಶಾಲೆ: ಡಾ. ರೇಣುಕಾ ಮೇಟಿ
ಮಕ್ಕಳಲ್ಲಿ ರಂಭೂಮಿಯ ಅಭಿರುಚಿ ಬೆಳೆಸಬೇಕು. ಅಂದಾಗ ಮಾತ್ರ ಅವರ ವ್ಯಕ್ತಿತ್ವದಲ್ಲಿ ಸಮಗ್ರತೆ ಬರಲು ಸಾಧ್ಯ.
ಭಾರತದ ಧಾರ್ಮಿಕ ಇತಿಹಾಸ ಸಾರುವ ದೇಗುಲಗಳು: ಶಾಸಕ ಬಸವರಾಜ ಶಿವಣ್ಣನವರ
ಭಾರತ ದೇವಾಲಯಗಳು ಪವಿತ್ರ ಸ್ಥಳಗಳ ನಾಡು. ಇಲ್ಲಿ ಧಾರ್ಮಿಕ, ಪೌರಾಣಿಕ ಮತ್ತು ಸಾಮಾಜಿಕ ಸಾಮರಸ್ಯ ಇನ್ನಿತರ ಕಥೆಗಳೊಂದಿಗೆ ಹೆಣೆದುಕೊಂಡಿದೆ.
< previous
1
...
23
24
25
26
27
28
29
30
31
...
406
next >
Top Stories
ವಾರದಲ್ಲಿ ರಾಜೀನಾಮೆ ನೀಡಿ ಚುನಾವಣೆಗೆ ಬನ್ನಿ : ಯತ್ನಾಳ
ಗೃಹ ಲಕ್ಷ್ಮೀ ವಂಚಿತರನ್ನು ಪತ್ತೆ ಹಚ್ಚಿ ಹಣ ಸಂದಾಯಕ್ಕೆ ಸೂಚನೆ
ಮನೆಯಲ್ಲಿ ತಲ್ವಾರ್, ಬ್ಯಾಗಲ್ಲಿ ಚೂರಿ ಇಟ್ಟುಕೊಳ್ಳಿ: ಕಲ್ಲಡ್ಕ ಪ್ರಭಾಕರ ಭಟ್ ವಿವಾದಾತ್ಮಕ ಹೇಳಿಕೆ
ರಾಜಕಾರಣದಲ್ಲಿ ಕಾಡುವ ಕೊರತೆ ಎಸ್.ಎಂ.ಕೃಷ್ಣ
ರಾಜಧಾನಿಗೆ ಐದಾರು ದಿನ ವರ್ಷಧಾರೆ ಸಾಧ್ಯತೆ