ಹಬ್ಬ ಹರಿದಿನ ನಿರ್ದಿಷ್ಟ ಸಮುದಾಯಕ್ಕೆ ಸೀಮಿತ ಸರಿಯಲ್ಲ: ಶಾಸಕ ಶಿವಣ್ಣನವರಲಿಂಗಾಯತರಿಗೆ ಸೀಮಿತವಾಗುತ್ತಿರುವ ಬಸವೇಶ್ವರ, ಕುರುಬ ಸಮುದಾಯಕ್ಕೆ ಕನಕದಾಸರು, ತಳವಾರ ಜನಾಂಗಕ್ಕೆ ಮಹರ್ಷಿ ವಾಲ್ಮೀಕಿ, ಯಾದವ ಸಮಾಜಕ್ಕೆ ಶ್ರೀಕೃಷ್ಣ, ರಡ್ಡಿ ಸಮುದಾಯಕ್ಕೆ ವೇಮನ ಹೀಗೇ ಬಹುತೇಕ ಶರಣರು ದಾರ್ಶಕನಿಕರನ್ನು ವಿವಿಧ ಸಮುದಾಯಗಳಿಗೆ ಸೀಮಿತಗೊಳಿಸಲಾಗುತ್ತಿದೆ. ಇದು ಸರಿಯಲ್ಲ.