ಅಕಾಲಿಕ ಮಳೆಗೆ ಬ್ಯಾಡಗಿ ಮೆಣಸಿನಕಾಯಿ ವಹಿವಾಟಿಗೆ ಅಡ್ಡಿ : ಏಕಾಏಕಿ ಟೆಂಡರ್ ಪ್ರಕ್ರಿಯೆಯ ಸ್ಥಗಿತಬಹುದೊಡ್ಡ ಅನಾಹುತ ಸೃಷ್ಟಿಸುವ ಭಯದಲ್ಲಿದ್ದ ವರ್ತಕರು ಹಾಗೂ ದಲಾಲರು, ಏಕಾಏಕಿ ಟೆಂಡರ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದ್ದಲ್ಲದೇ ಎಲ್ಲ ಚೀಲಗಳನ್ನು ಪ್ಲಾಸ್ಟಿಕ್ ಹೊದಿಕೆ ಹಾಗೂ ತಾಡಪಾಲನಿಂದ ಮುಚ್ಚುವ ಮೂಲಕ ಮಳೆ ನೀರಿಗೆ ತೊಯ್ಯದಂತೆ ಮುಚ್ಚುವ ಮೂಲಕ ರೈತರಿಗೆ ಅಗಬೇಕಾಗಿದ್ದ ನಷ್ಟವನ್ನು ತಡೆಹಿಡಿದರು.