ಜಾತಿ ಪದ್ಧತಿ ವಿರುದ್ಧ ಹೋರಾಡಿದ್ದ ಹಡಪದ ಅಪ್ಪಣ್ಣ: ಸಂತೋಷ ಚಂದ್ರಕೇರಹಡಪದ ಅಪ್ಪಣ್ಣ ಸಮಾಜದವರು ಶ್ರಮಜೀವಿಗಳಾಗಿದ್ದು, ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಸಮಾಜದ ಮುನ್ನೆಲೆಗೆ ಬರಬೇಕಾದರೆ ಪ್ರಮುಖವಾಗಿ ತಮ್ಮ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಿ ಆ ಮೂಲಕ ಸಮಾಜದ ಯುವಪೀಳಿಗೆ ದೊಡ್ಡ ಆಸ್ತಿಯಾಗುವರು.