• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • haveri

haveri

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಬ್ಯಾಡಗಿಯ ಮುಖ್ಯರಸ್ತೆ ಅಗಲೀಕರಣ ಮೂಲಕ ಅಭಿವೃದ್ಧಿ ಪರ್ವ
ಅಗಲೀಕರಣ ಹೊರಾಟ ಸಮಿತಿ ಗೌರವಾಧ್ಯಕ್ಷ ಗಂಗಣ್ಣ ಎಲಿ ಮಾತನಾಡಿ, ರಸ್ತೆ ಅಗಲೀಕರಣ ವಿಚಾರ ಬ್ಯಾಡಗಿ ಅಭಿವೃದ್ಧಿಗೆ ಸಂಬಂಧಿಸಿದ್ದು. ಇದರಲ್ಲಿ ಯಾವುದೇ ಸ್ವಾರ್ಥವಿಲ್ಲ. ಮೆಣಸಿನಕಾಯಿ ಮಾರುಕಟ್ಟೆ ಹೊರತುಪಡಿಸಿ ಜನರು ಬದುಕಲು ಮತ್ಯಾವುದೇ ಅವಕಾಶವಿಲ್ಲ ಎಂದರು.
ಜಾತಿ ಪದ್ಧತಿ ವಿರುದ್ಧ ಹೋರಾಡಿದ್ದ ಹಡಪದ ಅಪ್ಪಣ್ಣ: ಸಂತೋಷ ಚಂದ್ರಕೇರ
ಹಡಪದ ಅಪ್ಪಣ್ಣ ಸಮಾಜದವರು ಶ್ರಮಜೀವಿಗಳಾಗಿದ್ದು, ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಸಮಾಜದ ಮುನ್ನೆಲೆಗೆ ಬರಬೇಕಾದರೆ ಪ್ರಮುಖವಾಗಿ ತಮ್ಮ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಿ ಆ ಮೂಲಕ ಸಮಾಜದ ಯುವಪೀಳಿಗೆ ದೊಡ್ಡ ಆಸ್ತಿಯಾಗುವರು.
ಅಂಗನವಾಡಿ ನೌಕರರ ಕಾಯಂ ಮಾಡಲು ಆಗ್ರಹ
ವಿವಿಧ ಮಾಹಿತಿ ಅಪ್‌ಲೊಡ್‌ಗಾಗಿ ಅಂಗನವಾಡಿ ಕೇಂದ್ರಗಳಿಗೆ ವೈ- ಫೈ ಸಂಪರ್ಕ ಮತ್ತು ಗುಣಮಟ್ಟದ ಮೊಬೈಲ್ ಪೋನ್ ಒದಗಿಸಬೇಕು.
ಸನ್ಮಾರ್ಗ ತೋರುವವರೇ ನಿಜವಾದ ಗುರು: ಸಿದ್ದಲಿಂಗ ಸ್ವಾಮೀಜಿ
ಜ್ಞಾನದ ದಾರಿಯನ್ನು ತೋರಿಸುವವನು, ಹೊಸ ವಿಷಯಗಳನ್ನು ಕಲಿಸುವವರು, ಅನುಮಾನಗಳನ್ನು ನಿವಾರಿಸುವವರು, ಜ್ಞಾನವನ್ನು ವಿಸ್ತರಿಸುವವರು ಗುರುಗಳಾಗುತ್ತಾರೆ.
ಸಾಲಬಾಧೆ ತಾಳದೇ ರೈತ ಆತ್ಮಹತ್ಯೆ, ಕೃಷಿಕರ ಪ್ರತಿಭಟನೆ
ಉಮೇಶಪ್ಪ ಹವಳಪ್ಪ ತಳವಾರ(49) ಆತ್ಮಹತ್ಯೆಗೆ ಶರಣಾದ ರೈತ.
ಹಡಪದ ಅಪ್ಪಣ್ಣ ಕಾಯಕ ನಿಷ್ಠ ಶರಣ: ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣವರ
ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಅಂಬಿಗೇರ ಮಾತನಾಡಿ, ಶರಣರು ಕಾಯಕದಲ್ಲಿ ದೇವರನ್ನು ಕಾಣಿ ಎಂಬ ಸಂದೇಶವನ್ನು ನೀಡಿದ್ದಾರೆ ಎಂದರು.
ಗುರುವಿನ ಸ್ಥಾನ ಜಗತ್ತಿಗೆ ತೋರಿಸಿದ್ದೇ ಭಾರತ: ಸದಾಶಿವ ಸ್ವಾಮೀಜಿ
ಹೇಗೆ ನಮ್ಮ ಕಣ್ಣಿಗೆ ಶಿವ ಕಾಣುವುದಿಲ್ಲವೋ ಶಿವನ ಮಾರ್ಗವನ್ನು ಬೋಧಿಸುವಂತಹ ಶಕ್ತಿ ಗುರುವಿನಲ್ಲಿ ಇರುವುದರಿಂದ ನಮಗೆ ಗುರುಗಳು ಬಹಳ ಮುಖ್ಯವಾಗಿದ್ದಾರೆ.
ಆಶಾ ಕಾರ್ಯಕರ್ತೆಯರ ಸೇವೆ ಕಾಯಂಗೆ ಆಗ್ರಹ
ಆಶಾ, ಅಂಗನವಾಡಿ, ಬಿಸಿಯೂಟ ಮತ್ತು ಇತರ ಸ್ಕೀಂ ವರ್ಕರ್‌ಗಳ ಸೇವೆಯನ್ನು ಕಾಯಂ ಮಾಡಿ ಅಲ್ಲಿಯವರೆಗೆ- ಐಎಲ್‌ಸಿ ಶಿಫಾರಸ್ಸಿನಂತೆ ಸ್ಕೀಂ ಕಾರ್ಯಕರ್ತೆಯರನ್ನು ಕಾರ್ಮಿಕರು ಅಂತಾ ಪರಿಗಣಿಸಿ ಕನಿಷ್ಠ ₹28,000 ಮಾಸಿಕ ವೇತನ ನೀಡಬೇಕು.
ಖಾಸಗಿ ಶಿಕ್ಷಣ ಸಂಸ್ಥೆಗಳ ಡೊನೇಷನ್‌ ಹಾವಳಿಗೆ ಕಡಿವಾಣ ಹಾಕಲು ಆಗ್ರಹ
ನಾಯಿಕೊಡೆಗಳಂತೆ ತಲೆ ಎತ್ತಿರುವ ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳು ಬಡವರ ರಕ್ತ ಹೀರುತ್ತಿವೆ. ಶಿಕ್ಷಣ ಇಲಾಖೆಯ ಜಿಲ್ಲಾಮಟ್ಟದ ಶಿಕ್ಷಣ ಇಲಾಖೆಯ ಉಪನಿರ್ದೇಶಕರೇ ಇದಕ್ಕೆ ಕಡಿವಾಣ ಹಾಕಬೇಕು.
ಯಾಂತ್ರಿಕೃತ ಭತ್ತ ಬೇಸಾಯದಿಂದ ಉತ್ತಮ ಇಳುವರಿ: ಸಂಗಮೇಶ ಹಕ್ಲಪ್ಪನವರ
ನ್ಯಾನೋ ಯೂರಿಯಾ ಹಾಗೂ ನ್ಯಾನೋ ಡಿಎಪಿ ಬಳಸುವ ಮೂಲಕ ಹೊಸ ಕೃಷಿ ಪದ್ಧತಿಗೆ ಆದ್ಯತೆ ನೀಡಬೇಕು.
  • < previous
  • 1
  • ...
  • 16
  • 17
  • 18
  • 19
  • 20
  • 21
  • 22
  • 23
  • 24
  • ...
  • 485
  • next >
Top Stories
ಧರ್ಮಸ್ಥಳ ಗ್ರಾಮ : ಡೆಬಿಟ್, ಪಾನ್ ಕಾರ್ಡ್ ರಹಸ್ಯ ಬಯಲು
ಅಮ್ಮ ಮಾಡುತ್ತಿದ್ದ ಮಸಾಲೆ, ತಿನಿಸುಗಳೇ ಮಗ-ಸೊಸೆಯ ಉದ್ಯಮವಾಯ್ತು
ನಮ್ಮ ತೆರಿಗೆ ದುಡ್ಡಲ್ಲಿ ಬಿಹಾರದಲ್ಲಿ ಗ್ಯಾರಂಟಿ ಜಾತ್ರೆ
ಮದ್ಯಪಾನ ಮಾಡಿ ಅಪಘಾತಕ್ಕೀಡಾದರೆ ವಿಮೆ ಬೇಡ : ಕೇಂದ್ರ, ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌
ಕಸ ಗುಡಿಸುತ್ತಿದ್ದವ ₹100 ಕೋಟಿ ಆಸ್ತಿ ಮಾಡಿದ್ದೇಗೆ..? : ಜನರ ಚರ್ಚೆ!
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved