ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
kalaburagi
kalaburagi
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಇಂದಿರಾಗಾಂಧಿ ಮಕ್ಕಳ ಅಸ್ಪತ್ರೆಗೆ ಶೀಘ್ರ ಅಡಿಗಲ್ಲು
ಕಲಬುರಗಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ ತೀವ್ರ ನಿಗಾ ಘಟಕ, ಸುಟ್ಟ ಗಾಯಗಳ ಘಟಕಕ್ಕೆ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವಶರಣಪ್ರಕಾಶ ಪಾಟೀಲರು ಅಡಿಗಲ್ಲು ನೆರವೇರಿಸಿ ಮಾತನಾಡಿದರು.
ಎಸ್ಬಿಆರ್ ಕಾಲೇಜಲ್ಲಿ ಸಾವಿರಾರು ಮಕ್ಕಳಿಂದ ಯೋಗ ಪ್ರದರ್ಶನ
ವಿದ್ಯಾಭಂಡಾರಿ ಡಾ. ಶರಣಬಸವಪ್ಪ ಅಪ್ಪ, ಮಾತೋಶ್ರೀ ಡಾ. ದಾಕ್ಷಾಯಿಣಿ ಎಸ್ ಅಪ್ಪ, ಚಿ. ದೊಡ್ಡಪ್ಪ ಅಪ್ಪ ಆಶೀರ್ವಾದದೊಂದಿಗೆ ಕಾರ್ಯದರ್ಶಿ ಬಸವರಾಜ ದೇಶಮುಖ ಸಸಿಗೆ ನೀರೆರೆಯುವ ಮೂಲಕ ಚಾಲನೆ ವಿಶ್ವ ಯೋಗ ದಿನಾಚರಣೆಗೆ ಚಾಲನೆ ನೀಡಿದರು.
ಭಂಕೂರ ಗ್ರಾಮದಲ್ಲಿ ದಿಬ್ಬದಿಂದ ಇಳಿದ ಕೆರೆಯಮ್ಮಾ ದೇವಿ ಬಂಡಿ
ಕಾರಹುಣ್ಣಿಮೆ ಕರಿ ನಿಮಿತ್ತ ಗ್ರಾಮದೇವತೆ ಕೆರೆಯಮ್ಮಾ ದೇವಿ ಹೆಸರಿನ ಮೇಲೆ ದಿಬ್ಬದಿಂದ ಬಂಡಿ ಇಳಿಯುವ ಮೈನವಿರೇಳಿಸುವ ದೃಶ್ಯಕ್ಕೆ ಸಾವಿರಾರು ಜನ ಸಾಕ್ಷಿಯಾದರು. ಬಳಿಕ ಗ್ರಾಮಸ್ಥರು ಹಣ್ಣು, ಕಾಯಿ, ನೈವೇದ್ಯ ಅರ್ಪಣೆ ಮಾಡಿದರು. ನಂತರ ದೇವಿ ಮೂರ್ತಿಯನ್ನು ದೇವಸ್ಥಾನದಲ್ಲಿ ಸ್ಥಾಪಿಸಲಾಯಿತು.
ಸ್ಟೇಫಿಟ್ ಯೋಗ ತರಬೇತಿ ಕೇಂದ್ರದಿಂದ ಯೋಗ ದಿನಾಚರಣೆ
ವಿವಿಧ ಯೋಗಾಸನಗಳನ್ನು ಪ್ರದರ್ಶಿಸಿ ಎಲ್ಲರನ್ನು ಚಕಿತ ಮಾಡಿದ ಪಟುಗಳು. ಇಲ್ಲಿನ ನ್ಯೂ ರಾಘವೇಂದ್ರ ಕಾಲೋನಿಯ ಶ್ರೀನಿವಾಸ- ರಮಾ ದಂಪತಿ ಮನೆಲ್ಲಿ ನಡೆದ ಸ್ಟೇ ಫಿಟ್ ಯೋಗ ಕೇಂದ್ರದ ವಿಶ್ವ ಯೋಗ ದಿನ ಅವಿಸ್ಮರಣೀವಾಗಿ ದಾಖಲಾಯಿತು. ತರಬೇತುದಾರರಾದ ರಮಾ ಕುಲಕರ್ಣಿಯವರ ಅದ್ಭುತ ಯೋಗ ಭಂಗಿಗಳ ಪ್ರದರ್ಶನ ಮಾಡಿದರು.
ತೊಗರಿ ಬೀಜ ಬದಲಿ ಅಭಿಯಾನಕ್ಕೆ ಹಿನ್ನಡೆ: ಅಮಾಧಾನ
ಸಚಿವದ್ವಯರ ತೀವ್ರ ಅಸಮಾಧಾನ. ಈ ಬಾರಿಯೂ ಶೇ.60ರಷ್ಟು ಟಿಎಸ್3 ಆರ್ ತೊಗರಿ ಬಿತ್ತನೆ, ನೆಟೆ ರೋಗದ ಆತಂಕ. ಹದವಾಗಿ ಮಳೆ ಸುರಿದಿದ್ದು ಶೇ.30ರಷ್ಟು ಬಿತ್ತನೆಯಾಗಿದೆ. ಜಿಲ್ಲಾದ್ಯಂತ ಏಕಕಾಲಕ್ಕ ಬಿತ್ತನೆ ಸಾಗಿದೆ ಎಂದು ಕೃಷಿ ಅಧಿಕಾರಿ ಸಮದ್ ಪಟೇಲರ ವಿವರಣೆಯ ಮಧ್ಯದಲ್ಲೇ ತೊಗರಿ ತಳಿ ವಿಚಾರವಾಗಿ ಪ್ರಸ್ತಾಪಿಸಿದ ಡಾ. ಶರಣಪ್ರಕಾಶ ಪಾಟೀಲರು ಬೀಜ ಬದಲಿ ಅಭಿಯಾನಕ್ಕೆ ಹಿನ್ನೆಡೆಯಾಗಿರುವ ಸಂಗತಿ ಅರಿತು ಅಸಮಾಧಾನ ಹೊರಹಾಕಿದರು.
ನಿತ್ಯ ಯೊಗದಿಂದ ರೋಗಮುಕ್ತ ಜೀವನ ಸಾಧ್ಯ: ದೈವಜ್ಞ
ಪ್ರತಿಯೊಬ್ಬರು ನಿತ್ಯವೂ ಯೊಗ ಮಾಡುವುದರಿಂದ ರೋಗ ಮುಕ್ತ ಜೀವನ ಸಾಧ್ಯವಾಗುತ್ತದೆ ಎಂದು ಸಿವಿಲ್ ನ್ಯಾಯಧೀಶ ಸಂತೊಷಕುಮಾರ ದೈವಜ್ಞ ಹೇಳಿದರು.
ಬಾವಿಯಲ್ಲಿ 2 ಗಂಟೆ ಪವನ್ ಕುಮಾರ್ ವಳಕೇರಿ ಜಲಯೋಗ
ಕಲಬುರಗಿ ಹೊರವಲಯ ನಂದಿಕೂರ್ನಲ್ಲಿರುವ ಮಲ್ಲೇಶಪ್ಪ ಏವೂರ್ ಇವರ ತೋಟದಲ್ಲಿನ ಬಾವಿ ನೀರಲ್ಲಿ ಯೋಗಪಟು, ಗ್ರಾಪಂ ಸದಸ್ಯ ಪವನಕುಮಾರ್ ವಳಕೇರಿ ಬೆಳಗಿನ 2 ಗಂಟೆಗಳ ಕಾಲ ಜಲಯೋಗ ಮಾಡಿ ಗಮನ ಸೆಳೆದರು.
ಕಾಂಗ್ರೆಸ್ಸಿಗರು ಪ್ರಜಾಪ್ರಭುತ್ವ, ಸಂವಿಧಾನದ ಕತ್ತು ಹಿಸುಕಿದವರು: ನಮೋಶಿ
ಸಂವಿಧಾನ, ಪ್ರಜಾಪ್ರಭುತ್ವ, ಅಂಬೇಡ್ಕರ್ ಅವರ ಹೆಸರುಗಳನ್ನು ಕಾಂಗ್ರೆಸ್ ಬಾಯಿಂದ ಕೇಳುವುದು ಎಂದರೆ ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ ಎಂದು ತಿವಿದ ನಮೋಶಿದೇಶದಲ್ಲಿ ಪ್ರಜಾಪ್ರಭುತ್ವದ ಕತ್ತು ಹಿಸುಕಿ ತುರ್ತು ಪರಿಸ್ಥಿತಿ ಹೇರಿದ್ದು ಕಾಂಗ್ರೆಸ್ ಎಂಬುದು ಯಾರೂ ಮರೆಯಬಾರದು ಎಂದರು.
ಆರೋಗ್ಯವಂತ ಜೀವನಕ್ಕೆ ಯೋಗ ಸಹಕಾರಿ
ಆರೋಗ್ಯವಂತ ಜೀವನಕ್ಕೆ ಯೋಗ ಅತ್ಯಂತ ಸಹಕಾರಿಯಾಗಿದೆ ಎಂದು ಯೋಗ ಶಿಕ್ಷಕ ಹಾಗೂ ತಾಂತ್ರಿಕ ಸಹಾಯಕ ಇಂಜಿನಿಯರ್ ಉದಯಕುಮಾರ್ ಹೇಳಿದರು.
ಕೋಣೆ ಕೊರತೆ - ಮರದಡಿ ಮಕ್ಕಳಿಗೆ ಪಾಠ!
ವಡಗೇರಾ ತಾಲೂಕಿನ ತೆಲಂಗಾಣ ಗಡಿಭಾಗದ ಗುಂಡ್ಲೂರು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಣೆಗಳ ಕೊರತೆಯಿಂದ ಮಕ್ಕಳು ಮರದ ಕೆಳಗೆ ಪಾಠ ಕೇಳುವಂತಾಗಿದೆ.
< previous
1
...
74
75
76
77
78
79
80
81
82
...
207
next >
Top Stories
ಚಿನ್ನವೋ, ಬೆಳ್ಳಿಯೋ? ಎಲ್ಲಿ ಹೂಡಿಕೆ ಮಾಡಿದರೆ ಬೆಸ್ಟ್!
ಕ್ರೈಸ್ತರ ಪಟ್ಟಿಯಲ್ಲಿ ಹಿಂದೂ ಧರ್ಮ ತೋರಿಸುವ ಯತ್ನ
''ಶಿಸ್ತು, ಜವಾಬ್ದಾರಿಯ ಮೂರ್ತರೂಪ ಮೋದಿ ಜೀ''
ವಿಷ್ಣು-ಅಂಬಿ ಇಬ್ಬರಿಗೂ ಒಟ್ಟಿಗೆ ಕರ್ನಾಟಕ ರತ್ನ ನೀಡಿ : ತಾರಾ
ಬಾನು ದಸರಾ ಉದ್ಘಾಟನೆ ಪ್ರಶ್ನಿಸಿದ್ದ ಅರ್ಜಿ ವಜಾ