ಸಾಮಾಜಿಕೆ ಸಮಾನತೆ ಸಾರುವ ವಚನಗಳುಸಾಮಾನ್ಯವಾಗಿ ವಚನದ ಬಗ್ಗೆ ಹೇಳುವಾಗ ಪ್ರಮುಖವಾಗಿ ತಕ್ಷಣ ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು ಅವರ ಹೆಸರುಗಳು ಕೇಳಿ ಬರುತ್ತವೆ. ಸಾಕಷ್ಟು ಮಹಿಳೆಯರು ಶರಣ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ. ಅನಿಕೇತನ ಕನ್ನಡ ಬಳಗವು ಹಮ್ಮಿಕೊಂಡಿರುವ ಕಾರ್ಯಕ್ರಮಗಳು ಮೌಲ್ಯದಿಂದ ಕೂಡಿರುತ್ತವೆ