ಬಿಸಿಯೂಟ, ಮೊಟ್ಟೆ ನೀಡದ ಮುಖ್ಯಶಿಕ್ಷಕನ ಮೇಲೆ ಕ್ರಮ ಕೈಗೊಳ್ಳಲು ಮನವಿತಾಲೂಕಿನ ಬೊಮ್ಮಸಾಗರ ಕ್ಯಾಂಪಿನಲ್ಲಿರುವ ಸ.ಕಿ.ಪ್ರಾ. ಶಾಲಾ ಮಕ್ಕಳಿಗೆ ಸರಿಯಾಗಿ ಬಿಸಿಯೂಟ, ಮೊಟ್ಟೆ, ಹಾಲು, ಚಕ್ಕಿ ನೀಡದ ಮುಖ್ಯಶಿಕ್ಷಕನ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕರ್ನಾಟಕ ಯುವಸೇನೆ ಗಂಗಾವತಿಯ ಬಿಇಒಗೆ ಮನವಿ ಸಲ್ಲಿಸಿತು.