ದಲಿತ ಯುವಕನ ಹತ್ಯೆ ಖಂಡಿಸಿ ಸೆ. 17, 18ಕ್ಕೆ ಜಾಥಾಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಗನಾಳದಲ್ಲಿ ದಲಿತ ಯುವಕನ ಹತ್ಯೆ ಖಂಡಿಸಿ, ದಲಿತ ದಮನಿತರ ರಕ್ಷಣೆಗೆ ಒತ್ತಾಯಿಸಿ ಸೆ. 17, 18ರಂದು ಕೊಪ್ಪಳದ ಡಿಸಿ ಕಚೇರಿಯಿಂದ ಸಂಗನಾಳದ ವರೆಗೂ ಜಾಥಾ ಹಮ್ಮಿಕೊಂಡಿದ್ದೇವೆ ಎಂದು ಜಿಲ್ಲಾ ದಲಿತ ದಮನಿತರ ದೌರ್ಜನ್ಯ ವಿರೋಧಿ ಒಕ್ಕೂಟದ ಅಧ್ಯಕ್ಷ ಬಸವರಾಜ ಸೂಳಿಭಾವಿ ಹೇಳಿದರು.