ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
koppal
koppal
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಗ್ಯಾಂಗ್ ರೇಪ್ ಪ್ರಕರಣ, ಠಾಣೆ ಮುಂದೆ ಪ್ರತಿಭಟನೆ
ಅಂಜನಾದ್ರಿ ಪರ್ವತದಂತಹ ಒಂದು ವಿಶ್ವವಿಖ್ಯಾತ ಸ್ಥಳಗಳ ಅಕ್ಕಪಕ್ಕ ಇರುವ ರೆಸಾರ್ಟ್ಗಳಲ್ಲಿ ವಿದೇಶಿಯರಿಗೆ ರಕ್ಷಣೆ ಇಲ್ಲದಂತಾಗಿದೆ. ಸಂಗಾಪುರ, ಆನೆಗೊಂದಿ, ಸಾಣಾಪುರ ಸುತ್ತಮುತ್ತಲ ಗ್ರಾಮಗಳ ವ್ಯಾಪ್ತಿಯಲ್ಲಿ ಕೆಲವು ಅಕ್ರಮ ರೆಸಾರ್ಟ್ಗಳು ತಲೆಎತ್ತಿವೆ.
ವಿವಿಧ ಯೋಜನೆಗಳ ಅನುದಾನ ಬಳಸಿಕೊಂಡು ನಿಗದಿತ ಅವಧಿಯಲ್ಲಿ ಅಭಿವೃದ್ಧಿ ಕಾರ್ಯ ಮುಗಿಸಿ
ನಿಗದಿತ ಅವಧಿಯಲ್ಲಿ ಅಭಿವೃದ್ಧಿ ಕಾರ್ಯ ಮುಗಿಸಬೇಕು ಎಂದು ಸಂಸದ ರಾಜಶೇಖರ ಹಿಟ್ನಾಳ ಅಧಿಕಾರಿಗಳಿಗೆ ಸೂಚಿಸಿದರು.
ಇಬ್ಬರ ಮೇಲೆ ಗ್ಯಾಂಗ್ ರೇಪ್ ಪ್ರಕರಣ : ಸಾಣಾಪುರ ಬಳಿ ಆರೋಪಿಗಳೊಂದಿಗೆ ಘಟನಾ ಸ್ಥಳ ಮಹಜರು
ಮೂರು ದಿನಗಳ ಹಿಂದೆ ಸಾಣಾಪುರ ಬಳಿ ನಡೆದಿರುವ ಗ್ಯಾಂಗ್ ರೇಪ್ ಪ್ರಕರಣದ ಹಿನ್ನೆಲೆಯಲ್ಲಿ ಪೊಲೀಸರು ಹನುಮನನಳ್ಳಿ, ಸಾಣಾಪುರ, ಅನೆಗೊಂದಿ ರೆಸಾರ್ಟ್ಗಳ ಮೇಲೆ ನಿಗಾ
ಮಕ್ಕಳಿಗೆ ಮೋಬೈಲ್ ಗೀಳು ಬಿಟ್ಟು ಸೃಜನಶೀಲತೆ ವಾತಾವರಣ ಕಲ್ಪಿಸಿ
ಮಕ್ಕಳ ಕ್ರಿಯಾಶೀಲತೆ, ಸೃಜನಶೀಲತೆ ಇರುವುದು ಮಣ್ಣಿನಲ್ಲೇ ಹೊರತು ಮೊಬೈಲ್ನಲ್ಲಿ ಅಲ್ಲ. ಮಗುವಿಗೆ ಊಟ ಮಾಡಿಸುವಾಗಲೂ ತಾಯಂದಿರು ಮೊಬೈಲ್ನಲ್ಲಿ ತೋರಿಸುವುದರಿಂದ ಬೆಳೆಯುತ್ತಾ ಬೆಳೆಯುತ್ತಾ ಮಕ್ಕಳು ಮೊಬೈಲ್ಗೇ ಅಂಟಿಕೊಳ್ಳುತ್ತಾರೆ
ಧ್ಯಾನದಿಂದ ನೆಮ್ಮದಿ ಜೀವನ: ಅರುಣಾದೇವಿ
ಧ್ಯಾನದಿಂದ ಆಂತರಿಕ ಶಕ್ತಿ ಮತ್ತು ಒತ್ತಡದ ಸಂದರ್ಭಗಳಲ್ಲಿಯೂ ಕೂಡ ಭಾವನೆಗಳನ್ನು ಸಮತೋಲನದಲ್ಲಿಡುವ ಸಾಮರ್ಥ್ಯ ಪಡೆಯುತ್ತೇವೆ.
ಕ್ಷೇತ್ರಕ್ಕೆ ಹೆಚ್ಚಿನ ಅನುದಾನ, ಸಿಎಂಗೆ ಚಿರಋಣಿ
ನಾನು ರಾಜಕಾರಣಕ್ಕೆ ಬಂದಿರುವುದು ಯಾವುದೇ ಸ್ವಾರ್ಥಕ್ಕಲ್ಲ, ಜನಪರ ಅಭಿವೃದ್ಧಿ ಕಾಳಜಿ ದೂರದೃಷ್ಟಿ ಇಟ್ಟುಕೊಂಡು ರಾಜಕಾರಣಕ್ಕೆ ಬಂದಿದ್ದೇನೆ
ಬಸವಾದಿ ಶರಣರ ಚಿಂತನೆ ಅಳವಡಿಸಿಕೊಳ್ಳಿ
ಶರಣರು ಸಮಾಜ,ಅಸಮಾನತೆ,ಶೋಷಣೆ, ಧಾರ್ಮಿಕ ಮೌಢ್ಯತೆ ಮತ್ತು ಸ್ತ್ರೀ ಸ್ವಾತಂತ್ರ್ಯದ ವಿರುದ್ಧ ಕ್ರಾಂತಿ ಮಾಡಿದ್ದಾರೆ.
ಕೋಟಿ ಗಳಿಸಿದರೂ ಹೆತ್ತ ತಂದೆ ತಾಯಿಗಳ ಋುಣ ತೀರಲ್ಲ: ಗಣೇಶಶಾಸ್ತ್ರಿಗಳು
ತಂದೆ ತಾಯಿಗಳು ಮೃತಪಟ್ಟ ನಂತರ ಅವರನ್ನು ಸ್ಮರಿಸುವದನ್ನು ಬಿಟ್ಟು ಜೀವಂತ ಇರುವಾಗ ಅವರನ್ನು ಸಂತೋಷದಿಂದ ನೋಡಿಕೊಳ್ಳಬೇಕು
ಮನುಷ್ಯ ಜನ್ಮದ ಶ್ರೇಷ್ಠತೆ ಅರಿಯಿರಿ
ಮನುಷ್ಯನ ಜೀವನ ಎಷ್ಟು ಶ್ರೇಷ್ಠ ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು. ಈ ಜನ್ಮವನ್ನು ಹೇಗೆ ಸಾರ್ಥಕ ಮಾಡಿಕೊಳ್ಳಬೇಕು ಎಂದು ಜಗದ್ಗುರುಗಳು ಹೇಳಿದ್ದಾರೆ. ಇರುವುದರಲ್ಲಿಯೇ ಸುಖ ಬಯಸುವುದು ಉತ್ತಮ. ಸುಖವಾಗಿ ಇರಬೇಕು ಎನ್ನುವುದು ಎಲ್ಲರಿಗೂ ಆಸೆ. ದುಃಖ ಬರಲೇಬಾರದು ಎಂದು ಬಯಸುತ್ತಾರೆ.
ಬಜೆಟ್ ವಿರೋಧಿಸಿ ಬಿಜೆಪಿ ಪ್ರತಿಭಟನೆ
ಬಜೆಟ್ ಪ್ರಾರಂಭದ ಮುನ್ನ ಬಸವಣ್ಣನವರ ವಚನ ಓದಿದ ಮುಖ್ಯಮಂತ್ರಿ ಅವರ ಆಸೆಯಂತೆ ಬಜೆಟ್ ಮಂಡಿಸಲಿಲ್ಲ. ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎನ್ನುವ ಆದ್ಯತೆ ಮೇರೆಗೆ ಬಜೆಟ್ ಮಂಡಿಸುವೆ ಎಂದಿದ್ದರೂ. ಆದರೆ, ಸಾಲ ಮಾಡಿ ಬಜೆಟ್ ಮಂಡಿಸುವ ಮೂಲಕ ಸಾಲದ ಹೊರೆ ಜನರ ಮೇಲೆ ಹಾಕಿದ್ದಾರೆ.
< previous
1
...
81
82
83
84
85
86
87
88
89
...
461
next >
Top Stories
ಕೇಂದ್ರದ ಕಾರ್ಯಕ್ರಮದಂತೆ ವಸತಿ ಯೋಜನೇಲಿ ಮೀಸಲು ಹೆಚ್ಚಳ: ಸಿಎಂ
ಕಾರ್ಮಿಕರ ಕೆಲಸದ ಅವಧಿ ವಿಸ್ತರಣೆ ನಿರ್ಧಾರವಾಗಿಲ್ಲ : ಸಂತೋಷ್ ಲಾಡ್
ಸನ್ ಗ್ರೂಪ್ನಲ್ಲಿ ದಾಯಾದಿ ಕಲಹ
2024ರ ಲೋಕ ಚುನಾವಣೆಗೆ ಬಿಜೆಪಿ ₹1,494 ಕೋಟಿ ವೆಚ್ಚ!
ಅಂಧ ಮಕ್ಕಳಿಂದ ಜನ್ಮ ದಿನ ಹಾರೈಕೆ : ರಾಷ್ಟ್ರಪತಿ ಮುರ್ಮು ಕಣ್ಣೀರು!