ಕಿಕ್ಕೇರಿ: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದಲ್ಲಿ ಶಿವಾರಾಧನೆಅಂಧಕಾರದಲ್ಲಿನ ಬದುಕಿಗೆ ನೆಮ್ಮದಿಗೆ ಮುಕ್ತಿಯೋಗದಿಂದ ಲಭಿಸಲಿದೆ. ಸತ್ಯದ ಅನಾವರಣಕ್ಕಾಗಿ ಶಿವನ ಆರಾಧಿಸಿ ಮಕ್ಕಳಿಗೆ ಕೇವಲ ಶಿಕ್ಷಣ ನೀಡಿದರೆ ಸಾಲದು. ಆಧ್ಯಾತ್ಮಿಕಚಿಂತನೆ, ಪೂಜೆ, ಆರಾಧನೆ ಮಹತ್ವ ತಿಳಿಸಿಕೊಡಬೇಕು. ಶಿವರಾತ್ರಿಯಲ್ಲಿ ಮಾಡುವ ಉಪವಾಸ, ವೃತ, ಜಾಗರಣೆಗಳಿಂದ ನಮ್ಮಲ್ಲಿ ನಕತ್ತಲು ಎಂಬ ಅಂಧಕಾರ, ಪಂಚವಿಕಾರಗಳಿಂದ ಮನಸ್ಸು ಜಾಗೃತಿಯಾಗಲಿದೆ.