ಸೊಸೈಟಿ ಅಧ್ಯಕ್ಷರ ಚುನಾವಣೆ ಮುಂದೂಡಿಕೆಗೆ ರವೀಂದ್ರ ಶ್ರೀಕಂಠಯ್ಯ ಕಿಡಿಸೊಸೈಟಿ ಚುನಾವಣೆಯಲ್ಲಿ ರಾಜಕೀಯ ಮಾಡಬಾರದು. ಸಹಕಾರ ಸಂಘಗಳು ನಿಮ್ಮದಾಗಲಿ, ನನ್ನದಾಗಲಿ ಅಲ್ಲ, ಸ್ವಂತ ಕೆಲಸವೂ ಅಲ್ಲ, ಜನರ ತೆರಿಗೆ ಹಣದಿಂದ ತಾನೇ ಸರ್ಕಾರ ನಿಮಗೆ ಸಂಬಳ ಕೊಡುತ್ತಿರುವುದು, ಚುನಾವಣೆ ನಡೆಸಲು ನಿಮಗೇನು ಸಮಸ್ಯೆ? ಎಂದು ತರಾಟೆಗೆ ತೆಗೆದುಕೊಂಡರು.