ಕಾರ್ಗಿಲ್ ವಿಜಯೋತ್ಸವ: ವೀರ ಯೋಧರಿಗೆ ಸನ್ಮಾನತ್ಯಾಗ, ಬಲಿದಾನದಿಂದ ನಮಗೆ ಸ್ವಾತಂತ್ರ್ಯ ಬಂದಿದೆ ಎಂಬುದನ್ನು ತಿಳಿಯಬೇಕು. ಯಾರೋ ಒಬ್ಬರಿಂದ ಸ್ವಾತಂತ್ರ್ಯ ಬಂದಿಲ್ಲ. ಸಮಾಜದಲ್ಲಿ ಸಾಧನೆ ಮಾಡಿದವರು ಹೀರೋಗಳಾಗಿ ಕಾಣುತ್ತಾರೆ. ಆದರೆ, ಅವರು ಪಟ್ಟ ಶ್ರಮವನ್ನು ತಿಳಿದುಕೊಳ್ಳಬೇಕು. ಸಿನಿಮಾ ಹೀರೋಗಳು ನಮ್ಮ ಹೀರೋ ಎನ್ನುವ ಬದಲು ಯೋಧರನ್ನು ಜೀವನದ ಹೀರೋ ಎಂದು ಹೆಮ್ಮೆ ಪಡಬೇಕು.