• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • mysore

mysore

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಅಂತರ ರಾಜ್ಯ 6 ಮಂದಿ ಡಕಾಯಿತರ ಬಂಧನ- 16 ಕೆ.ಜಿ. ಬೆಳ್ಳಿ ವಶ
ಬಂಧಿತ ಆರೋಪಿಗಳಿಂದ 18.80 ಲಕ್ಷ ಮೌಲ್ಯದ 16 ಕೆ.ಜಿ. ಬೆಳ್ಳಿ ವಸ್ತುಗಳು, ಕೃತ್ಯಕ್ಕೆ ಬಳಸಿದ್ದ 2 ಕಾರು, 1 ಪಿಸ್ತೂಲು, 9 ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ
ಮೃಗಾಲಯದಲ್ಲಿ ಹೆಣ್ಣಾನೆ ಪದ್ಮಾವತಿ ಸಾವು

ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಇತ್ತೀಚೆಗಷ್ಟೇ ಸಿಂಹಿಣಿ ಮರಣ ಹೊಂದಿದ್ದ ಬೆನ್ನಲೆ ಇದೀಗ ಸುಮಾರು 71 ವರ್ಷ ವಯಸ್ಸಿನ ಪದ್ಮಾವತಿ ಎಂಬ ಹೆಣ್ಣಾನೆ ಮರಣ

ಕೆ.ಎನ್‌. ರಾಜಣ್ಣ ವಜಾ: ನಾಯಕರ ಸಂಘದ ಬೃಹತ್ ಪ್ರತಿಭಟನೆ
ನಾಯಕ ಸಮುದಾಯದ ರಾಜಕಾರಣಿಗಳನ್ನು ರಾಜಕೀಯವಾಗಿ ಹತ್ತಿಕುವಂತಹ ಹುನ್ನಾರವನ್ನು ರಾಜ್ಯ ಸರ್ಕಾರ ನಡೆಸುತ್ತಿದೆ,
ಸ್ವಾತಂತ್ರ್ಯ ದಿನಾಚರಣೆ: ಗಜಪಡೆಯೊಂದಿಗೆ ಮನೆ ಮನೆಯಲ್ಲೂ ತಿರಂಗ ಜಾಗೃತಿ
ಸ್ವಚ್ಛ ನಗರದ ಆಶಯದೊಡನೆ ಆಯೋಜಿಸಿದ್ದ ಈ ಹರ್‌ ಘರ್‌ತಿರಂಗದಲ್ಲಿ ಆನೆಗಳು ತಮ್ಮ ಸೊಂಡಿಲ ಮೂಲಕ ತಿರಂಗವನ್ನಿಡಿದು ಸೊಂಡಲು ಎತ್ತಿ ನಮಿಸಿದವು. ಬಳಿಕ ಮಾವುತರು ತಿರಂಗವನ್ನು ಹಿಡಿದು ಆನೆಯ ಮೇಲೆ ಸಾಗಿದರು.
ಆಶಾ ಕಾರ್ಯಕರ್ತೆಯರ ಮುಷ್ಕರ ಎರಡನೇ ದಿನಕ್ಕೆ
ಕಳೆದ ಬಜೆಟ್‌ ನಲ್ಲಿ ಎಲ್ಲಾ ಅಂಗನವಾಡಿ ಮತ್ತು ಬಿಸಿಯೂಟ ಕಾರ್ಯಕರ್ತೆಯರಿಗೆ 1 ಸಾವಿರ ರೂ. ಪ್ರೋತ್ಸಾಹ ಧನ ಹೆಚ್ಚಳ ಮಾಡಿದಂತೆಯೇ ಎಲ್ಲಾ ಆಶಾ ಕಾರ್ಯಕರ್ತೆಯರಿಗೂ ಕೂಡ ಹೆಚ್ಚಳ ಮಾಡಲಾಗಿದೆ
ಸೀಮಂತ ಭಾರತೀಯ ಸಂಸ್ಕೃತಿಯ ಭಾಗ
ಬೆಳೆಯುವ ಮಕ್ಕಳು ಮುಂದಿನ ದಿನಗಳಲ್ಲಿ ಸಮಾಜಕ್ಕೆ ಆಸ್ತಿಯಾಗಬೇಕು.
ಕಾಯಕ ಸಮಾಜದ ಶ್ರಮದಿಂದ ಹೊರಬಂದಿದ್ದೇ ವಚನ ಸಾಹಿತ್ಯ
ಬಸವಣ್ಣನವರ ಅನುಭವ ಮಂಟಪದಲ್ಲಿ ಕಾಯಕ ಸಮಾಜಗಳ ಮಹತ್ವವನ್ನು ತಿಳಿಸಿದ್ದರು
ಬಿಜೆಪಿ ಮಂಡಲದಿಂದ ಹರ್‌ ಗರ್‌ ತಿರಂಗಾ ಯಾತ್ರೆ
ಚಾಮುಂಡೇಶ್ವರಿ ಮಂಡಲದ ಅಧ್ಯಕ್ಷ ಟಿ. ರವಿ ಅವರ ನೇತೃತ್ವದಲ್ಲಿ ಜಯಪುರದಿಂದ ಕಡಕೊಳ ಮಾರ್ಗವಾಗಿ ಕೆಲ್ಲಹಳ್ಳಿ ಮುಖಾಂತರ ಉದ್ಬೂರು ಗ್ರಾಮದಲ್ಲಿ ಯಾತ್ರೆಯು ಕೊನೆಗೊಂಡಿತು
ಧರ್ಮಸ್ಥಳದ ವಿರುದ್ಧ ಅಪಪ್ರಚಾರ ನಡೆಸುತ್ತಿರುವವರ ವಿರುದ್ಧ ಕ್ರಮಕ್ಕೆ ಒತ್ತಾಯ
ಯಾರೋ ಅನಾಮಿಕನ ಮಾತು ಕೇಳಿ ಧರ್ಮಸ್ಥಳದಲ್ಲಿ ಸರ್ಕಾರ ಹೆಣ ಹುಡುಕುವ ಹೆಸರಲ್ಲಿ ಕೋಟ್ಯಾಂತರ ಜನರ ಭಕ್ತಿ
ಕಾವೇರಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ ಪರಿಷ್ಕರಣೆಗಾಗಿ ನಗರಸಭೆ ಪ್ರತಿನಿಧಿ ಆಯ್ಕೆ
ಅರ್ಜಿದಾರರ ಮೇಲ್ಮನವಿಯ ವಿಚಾರಣೆ ಅಂಗೀಕರಿಸುವ ಮೂಲಕ ಜೆಡಿಎಸ್-ಬಿಜೆಪಿ ಸದಸ್ಯರು, ಶಾಸಕ ಜಿ.ಡಿ. ಹರೀಶ್‌ ಗೌಡ ಸೇರಿದಂತೆ ಒಟ್ಟು 17 ಸದಸ್ಯರು ನಿರ್ಣಯದ ಪರಿವಾಗಿ ಕೈ ಎತ್ತುವ ಮೂಲಕ ಬೆಂಬಲಿಸಿದರೆ, 12 ಮಂದಿ ಕಾಂಗ್ರೆಸ್ ಸದಸ್ಯರು ನಿರ್ಣಯಕ್ಕೆ ವಿರೋಧ ವ್ಯಕ್ತಪಡಿಸಿದರು.
  • < previous
  • 1
  • ...
  • 51
  • 52
  • 53
  • 54
  • 55
  • 56
  • 57
  • 58
  • 59
  • ...
  • 555
  • next >
Top Stories
ಸಿಎಂ ಕುರ್ಚಿಗಾಗಿ ಬಡಿದಾಟ : ನಿಖಿಲ್‌ ಕುಮಾರಸ್ವಾಮಿ
ಬೆಂಗ್ಳೂರನ್ನು ‘ಸ್ಕಿಲ್‌’ ರಾಜಧಾನಿ ಮಾಡ್ತೀವಿ : ಸಿಎಂ ಸಿದ್ದರಾಮಯ್ಯ
‘ಶಕ್ತಿ’ ಸ್ಕೀಂನಿಂದ ವಾಯುಮಾಲಿನ್ಯ ತಗ್ಗಿದೆ : ನರೇಂದ್ರಸ್ವಾಮಿ
ಕೊಲೆ ಕೇಸ್‌ ಸಾಬೀತಾದ್ರೆ ದರ್ಶನ್‌ಗೇನು ಶಿಕ್ಷೆ? ಮರಣದಂಡನೆ, ಜೀವಾವಧಿಗೂ ಅವಕಾಶವಿದೆ
ಬೆಳಗಾವಿಯ ಹಲವು ತಾಲೂಕುಗಳಲ್ಲಿ ಬೀದಿಗಿಳಿದ ರೈತರು : ಹೋರಾಟ ತೀವ್ರ ಸ್ವರೂಪ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved