ಕರ್ನಾಟಕದಲ್ಲಿ ಸ್ತ್ರೀ ಭ್ರೂಣ ಹತ್ಯೆ, ಬಾಲ್ಯವಿವಾಹ, ಗರ್ಭಧಾರಣೆಗಳ ಪ್ರಕರಣಗಳು ಮಿತಿಮೀರಿವೆ ಎಂದು ಎಐಎಂಎಸ್ಎಸ್ ಅಖಿಲ ಭಾರತ ಉಪಾಧ್ಯಕ್ಷೆ ಡಾ. ಸುಧಾ ಕಾಮತ್ ಕಳವಳ ವ್ಯಕ್ತಪಡಿಸಿದರು.