• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • mysore

mysore

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಡಾ.ಜಿ. ಪರಮೇಶ್ವರ ಅವರಿಗೆ ಎತ್ತರದ ಸ್ಥಾನ ಸಿಗಬೇಕು
ಸಮಾಜದಲ್ಲಿ ಸಜ್ಜನರು, ನೇರ- ನುಡಿಯವರು ಕ್ರಮೇಣ ಕಡಿಮೆ ಆಗುತ್ತಿದ್ದಾರೆ. ಸ್ವಚ್ಛ ರಾಜಕಾರಣಕ್ಕೆ ಡಾ.ಜಿ. ಪರಮೇಶ್ವರ ಹೆಸರಾಗಿದ್ದಾರೆ.
ಮೈಕ್ರೋ ಫೈನಾನ್ಸ್ ಕಿರುಕುಳ ತಾಳಲಾರದೇ ಗೃಹಿಣಿ ಆತ್ಮಹತ್ಯೆ
ಧರ್ಮಸ್ಥಳ ಮೈಕ್ರೋ ಪೈನಾನ್ಸ್ ಅವರು ಸಾಲ ಮರು ಪಾವತಿಸುವಂತೆ ವಾರದಿಂದ ಕಿರುಕುಳ
ಭಕ್ತಿಯಿಂದ ಲೌಕಿಕ ಜಂಜಾಟಗಳಿಗೆ ಮುಕ್ತಿ
ಶ್ರಾವಣ ಮಾಸದಲ್ಲಿ ಸದ್ವಿಚಾರಗಳನ್ನು ತಿಳಿದುಕೊಳ್ಳಲು ಸಾಕಷ್ಟು ಅವಕಾಶಗಳು ದೊರಕುತ್ತವೆ. ಅಧ್ಯಯನಕ್ಕೆಇದು ಪ್ರಶಸ್ಥ
ಸಹಕಾರ ಕ್ಷೇತ್ರದಲ್ಲಿ ಸಾರ್ವಜನಿಕರೂ ಕೈಜೋಡಿಸಲಿ
ಸಹಕಾರಿ ವ್ಯವಸ್ಥೆಯ ಕುರಿತು ಅರಿವಿನ ಕೊರೆತ ಇದೆ. ಹೀಗಾಗಿ, ಕೇಂದ್ರ ಸರ್ಕಾರವು ಶಿಕ್ಷಣದಲ್ಲಿ ಸಹಕಾರ ಕ್ಷೇತ್ರದ ವಿಷಯವನ್ನು ಸೇರಿಸಿಕೊಂಡಿದೆ.
ಮೈಸೂರು ಸಾರ್ವಜನಿಕ ಗಣಪತಿ ವಿಸರ್ಜನಾ ಸಮಿತಿ ಬಿತ್ತಿ ಪತ್ರ ಬಿಡುಗಡೆ
ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌, ಶಾಸಕ ಟಿ.ಎಸ್‌. ಶ್ರೀವತ್ಸ ಮತ್ತು ನಗರ ಬಿಜೆಪಿ ಅಧ್ಯಕ್ಷ ಎಲ್‌. ನಾಗೇಂದ್ರ
ಲೀಡ್‌.. ಗ್ರಾಮಾಂತರಕ್ಕೆಪ್ರತ್ಯೇಕ ಪ್ರಕರಣ ಇಬ್ಬರ ಹತ್ಯೆ
ಹುಣಸೂರು ತಾಲೂಕು ಗೆರೆಸನಹಳ್ಳಿ ಗ್ರಾಮದ ದರ್ಶಿತ (20) ಎಂಬಾಕೆಯು ತನ್ನ ಸಂಬಂಧಿಯೂ ಆದ ಸಿದ್ದರಾಜುವಿನ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು ಎನ್ನಲಾಗಿದೆ.
ಅಮಾವಾಸೆ ಹಿನ್ನೆಲೆಯಲ್ಲಿ ಗಜಪಡೆ ತಾಲೀಮಿಗೆ ಬ್ರೇಕ್
ಮೈಸೂರು ಅರಮನೆಗೆ ಭೇಟಿ ನೀಡುತ್ತಿರುವ ಪ್ರವಾಸಿಗರು ಹಾಗೂ ಸ್ಥಳೀಯರು ಆನೆ ಬಿಡಾರದತ್ತ ಧಾವಿಸುತ್ತಿದ್ದರು. ದಸರಾ ಆನೆಗಳನ್ನು ನೋಡಲು ಹಪ ಹಪಿಸುತ್ತಿದ್ದರು.
ವಚನಕಾರರು ನಿಜಾರ್ಥದ ಸಾಮಾಜಿಕ ಬಂಡಾಯಗಾರರು: ಕನ್ನಡ ಉಪನ್ಯಾಸಕ ಕೆ. ಚಂದ್ರಕುಮಾರ್
ಕಾಯಕವೇ ಕೈಲಾಸ ವೆಂಬ ಶರಣರ ನುಡಿಗಳು ಅಂದಿನ ಸಮಾಜದಲ್ಲಿ ತಲ್ಲಣವನ್ನುಂಟು ಮಾಡಿದವು. ಯಾವುದೇ ವೃತ್ತಿ ಮೇಲೂ ಅಲ್ಲ ಕೀಳೂ ಅಲ್ಲ ಎಂದು ಸಾರಿದ ಶರಣರು ಕಾಯಕ ಸಮಾಜವನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಿದರು.
ಕೊಡಗಿನ ಪರಂಪರೆ ಕಲೆ ಉಳಿಸುವುದು ಮುಖ್ಯ: ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ
ಸರ್ಕಾರ ಕೊಡವ ಸಾಹಿತ್ಯ, ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸುವ ಹಿನ್ನೆಲೆಯಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಕೊಡವ ಸಮಾಜದ ವತಿಯಿಂದ ಕೊಡವ ಸಂಸ್ಕೃತಿ ಬಿಂಬಿಸುವ ಕೆಲಸವನ್ನು ಮಾಡುತ್ತಿದ್ದು, ಅನೇಕ ಕಾರ್ಯಕ್ರಮವನ್ನು ಈಗಾಗಲೇ ಕೊಡಗಿನಲ್ಲಿ ಮಾಡಲಾಗಿದೆ.
ಭಗವಂತನು ಭಕ್ತರನ್ನು ಕಠಿಣವಾಗಿ ಪರೀಕ್ಷಿಸುತ್ತಾನೆ: ಲೇಖಕ ಪ್ರೊ.ಕೆ. ಅನಂತರಾಮು
ಸಿರಿಯಾಳನು ನಿತ್ಯವೂ ನೂರಾರು ಜಂಗಮರಿಗೆ ದಾಸೋಹ ಸೇವೆಯನ್ನು ಮಾಡುತ್ತಿರುತ್ತಾನೆ. ಆತನ ಸೇವೆಯ ಕೀರ್ತಿ ಶಿವಲೋಕದವರೆಗೂ ಹಬ್ಬುತ್ತದೆ. ಶಿವನು ಇಂದ್ರಾದಿ ದೇವತೆಗಳನ್ನು ಕರೆದು ಸಿರಿಯಾಳನನ್ನು ಪರೀಕ್ಷೆ ಮಾಡಿ ಬನ್ನಿರೆಂದು ಕಳುಹಿಸುತ್ತಾನೆ. ನೂರಾರು ಸಂಖ್ಯೆಯಲ್ಲಿ ಜಂಗಮ ರೂಪದಲ್ಲಿ ಹೋಗಿದ್ದ ದೇವತೆಗಳನ್ನೆಲ್ಲ ಸಿರಿಯಾಳನು ಸಂತೃಪ್ತಗೊಳಿಸುತ್ತಾನೆ .
  • < previous
  • 1
  • ...
  • 44
  • 45
  • 46
  • 47
  • 48
  • 49
  • 50
  • 51
  • 52
  • ...
  • 555
  • next >
Top Stories
ಸಿಎಂ ಕುರ್ಚಿಗಾಗಿ ಬಡಿದಾಟ : ನಿಖಿಲ್‌ ಕುಮಾರಸ್ವಾಮಿ
ಬೆಂಗ್ಳೂರನ್ನು ‘ಸ್ಕಿಲ್‌’ ರಾಜಧಾನಿ ಮಾಡ್ತೀವಿ : ಸಿಎಂ ಸಿದ್ದರಾಮಯ್ಯ
‘ಶಕ್ತಿ’ ಸ್ಕೀಂನಿಂದ ವಾಯುಮಾಲಿನ್ಯ ತಗ್ಗಿದೆ : ನರೇಂದ್ರಸ್ವಾಮಿ
ಕೊಲೆ ಕೇಸ್‌ ಸಾಬೀತಾದ್ರೆ ದರ್ಶನ್‌ಗೇನು ಶಿಕ್ಷೆ? ಮರಣದಂಡನೆ, ಜೀವಾವಧಿಗೂ ಅವಕಾಶವಿದೆ
ಬೆಳಗಾವಿಯ ಹಲವು ತಾಲೂಕುಗಳಲ್ಲಿ ಬೀದಿಗಿಳಿದ ರೈತರು : ಹೋರಾಟ ತೀವ್ರ ಸ್ವರೂಪ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved