ರಾಜಕೀಯದ ಜೊತೆಗೆ ಸಾಹಿತ್ಯ, ಕಲಾ ಕ್ಷೇತ್ರಕ್ಕೂ ಎಚ್. ವಿಶ್ವನಾಥ್ ಸೇವೆ ಸಂದಿದೆವಿಶ್ವನಾಥ್ ಅವರು ವಕೀಲರಾಗಿ ಕೃಷಿ ಮತ್ತು ಭೂ ಅಭಿವೃದ್ಧಿ ಬ್ಯಾಂಕಿನ ನಿರ್ದೇಶಕರಾಗಿ, ಅಧ್ಯಕ್ಷರಾಗಿ, ಶಾಸಕರಾಗಿ, ಸಚಿವರಾಗಿ, ಸಂಸತ್ ಸದಸ್ಯರಾಗಿ, ವಿಧಾನ ಪರಿಷತ್ ಸದಸ್ಯರಾಗಿ ಲೇಖಕರಾಗಿ, ಕಲಾವಿದರಾಗಿ ಕವಿಯಾಗಿ ಅವರು ಮಾಡಿದ ಸಾಧನೆಯು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ.