ಪರಿಸರ ಕಾಪಾಡಿ, ಸೇವೆ ಮಾಡಿ: ಪ್ರೊ.ಎಸ್. ಶಿವರಾಜಪ್ಪ ಕರೆಎನ್ಎಸ್ಎಸ್ನಲ್ಲಿ ಜಾತಿ, ವರ್ಗ, ವರ್ಣ, ಸ್ತ್ರೀ, ಪುರುಷ ಎಂಬ ತಾರತಮ್ಯ ಇಲ್ಲ. ಯುವಜನತೆ ತಿಳಿದುಕೊಂಡು ಬೆಳೆಯಬೇಕು. ಸಾಧಕರಿಂದ ಪ್ರೇರಣೆ ಪಡೆಯಬೇಕು ಯುವಜನತೆ ಯಾವುದೇ ಕಾರಣಕ್ಕೂ ದಿಕ್ಕು ತಪ್ಪಬಾರದು. ಗಾಂಧಿ, ಬಸವಣ್ಣ, ಬುದ್ಧ, ಅಂಬೇಡ್ಕರ್, ಕುವೆಂಪು, ಶಂಕರಾಚಾರ್ಯ ಮೊದಲಾದ ಮಹಾಪುರಷರ ಆದರ್ಶ ಪಾಲಿಸಬೇಕು.