• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • mysore

mysore

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಮೈಸೂರು ವಿವಿಗೆ ಪ್ರೊ. ಮಾದಯ್ಯ ಕೊಡುಗೆ ಅಪಾರ
ಸಿಎಂ ಬದಲಾವಣೆ ಗೊಂದಲಗಳು ಈಗ ಬಗೆಹರಿದಂತೆ ಕಾಣುತ್ತಿದೆ
ಸಂಭ್ರಮದ 3ನೇ ಆಷಾಢ ಶುಕ್ರವಾರ
ಕರ್ನಾಟಕ ವಿಶ್ವಮಾನ್ಯವಾಗಲು ಬಸವಣ್ಣ ಕಾರಣ
ಗುರುಶಿಷ್ಯ ಪರಂಪರೆಯ ಆದರ್ಶವನ್ನಿಟ್ಟು ಧರ್ಮ ರಕ್ಷಿಸೋಣ
ಆದಿಚುಂಚನಗಿರಿ ಮಠ ಜಗತ್ತಿಗೆ ಮಾದರಿಯಾಗಿದೆ
ಕಾಮನ್‌ ಪುಟಕ್ಕೆಉಳುವ ಯೋಗಿಯ ನೋಡಲ್ಲಿ- ರೈತರಲ್ಲಿ ಆತ್ಮವಿಶ್ವಾಸ ಮೂಡಿಸಿದ ಸರಣಿ‘ಕನ್ನಡಪ್ರಭ’ದಲ್ಲಿ ಹ್ಯಾಟ್ರಿಕ್ಃ ಮೂರನೇ ಬಾರಿಗೆ ಸತತ ನೂರೊಂದು ದಿನ ರೈತರ ಸರಣಿ..!ಕುವೆಂಪು, ದೇಜಗೌ ಕನ್ನಡದ ಸಾಂಸ್ಕೃತಿಕ ರಾಯಭಾರಿಗಳು: ಡಾ.ಸಿಪಿಕೆಹಮಾಲಿ ಕಾರ್ಮಿಕರಿಗೆ ಕೂಲಿ ಹೆಚ್ಚಳ, ಇಎಸ್‌ಐ, ಪಿಎಫ್ ಸೌಲಭ್ಯ ನೀಡಲು ಆಗ್ರಹಿಸಿ ಪ್ರತಿಭಟನೆ

ಇನ್ನಷ್ಟು ಸುದ್ದಿ

ಸಭೆಗೆ ಆಹ್ವಾನಿಸದೇ ಪ್ರಾಧಿಕಾರ ಅನ್ಯಾಯ: ಏಕಾಂಗಿಯಾಗಿ ಪ್ರತಿಭಟಿಸಿದ ಎಚ್‌.ಪಿ.ಸತೀಶ್‌ ಕುಮಾರ್‌
ನಗರಸಭೆಯ ಕೌನ್ಸಿಲ್ ಸಭೆಯಲ್ಲಿ ಬಹುಮತದಿಂದ ಆಯ್ಕೆಗೊಂಡಿರುವ ನನ್ನನ್ನು ಪರಿಗಣಿಸದೇ ಗುರುವಾರ ಸಭೆ ಆಯೋಜಿಸಿದ್ದಾರೆ. ನನಗೆ ಅಪಮಾನ ಮಾಡುವ ಮೂಲಕ ನನ್ನ ಅಧಿಕಾರವನ್ನು ಮೊಟುಕುಗೊಳಿಸಲು ಹುಣಸೂರು ನಗರ ಯೋಜನಾ ಪ್ರಾಧಿಕಾರ ಮುಂದಾಗಿರುವುದು ಖಂಡನೀಯ.
ಗುರು ಶಿಷ್ಯ ಸಂಬಂಧದ ಪವಿತ್ರ ಸಂಕೇತ ಗುರುಪೂರ್ಣಿಮೆ: ಪ್ರಭುಸ್ವಾಮಿ ಮಳಿಮಠ
ಭಾರತೀಯ ಪಂಚಾಂಗದಲ್ಲಿ ಆಷಾಢ ಮಾಸದ ಹುಣ್ಣಿಮೆಯ ದಿನವನ್ನು ಗುರುಪೂರ್ಣೆಮೆ ಎಂದು ಆಚರಿಸುತ್ತೇವೆ. ಈ ದಿನದಂದು ಗುರುವಿನ ಪ್ರಭಾವ ಬೇರೆ ದಿನಗಳಿಗಿಂತ ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ. ಭಾರತೀಯರು ಈ ದಿನದಂದು ಗುರುವಿಗೆ ಪೂಜೆಯನ್ನು ಸಲ್ಲಿಸುವ ಸಂಪ್ರದಾಯವಿದೆ.
ಮಾನವ ಕಳ್ಳ ಸಾಗಾಣಿಕೆ ನಿರ್ಮೂಲನೆಯಲ್ಲಿ ಪೊಲೀಸರ ಪಾತ್ರ ಬಹಳ ಮುಖ್ಯ: ಎಸ್.ಎಲ್. ಚೆನ್ನಬಸವಣ್ಣ
ಮಾನವ ಕಳ್ಳ ಸಾಗಾಣಿಕೆ ವಿಷಯವು ಗಂಭೀರವಾದ ಸಂಕೀರ್ಣ ಜಾಗತಿಕ ಸಮಸ್ಯೆಯಾಗಿದ್ದು, ಬದಲಾದ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯಲ್ಲಿ ಇದು ತನ್ನ ವ್ಯಾಪ್ತಿಯನ್ನು ವ್ಯಾಪಕವಾಗಿ ವಿಸ್ತರಿಸಿದೆ. ಈ ಮಾಫಿಯಾಕ್ಕೆ ಸಮಾಜದ ದುರ್ಬಲ ವರ್ಗಗಳು ಸುಲಭ ತುತ್ತಾಗುತ್ತಿದ್ದು, ಆರ್ಥಿಕ ಬಡತನ ಅಥವಾ ಮಾಫಿಯಾಗಳು ಬೀಸುವ ಬಲೆಗೆ ಬೀಳುತ್ತಿದ್ದಾರೆ.
ನಂದಿನಿ ತುಪ್ಪದ ಆಕರ್ಷಕ ವಿನೂತನ ಪ್ಯಾಕೆಟ್ ಬಿಡುಗಡೆ
ರಾಜ್ಯದಿಂದ 2 ಸಾವಿರ ಮೆಟ್ರಿಕ್ ಟನ್ ತುಪ್ಪವನ್ನು ತಿರುಪತಿಯ ಟಿಟಿಡಿಗೆ ಪೂರೈಸಲಾಗಿದೆ. ಇನ್ನೂ 1500 ಬೇಡಿಕೆಯಿದ್ದು, ಅದನ್ನು ಪೂರೈಸಲಾಗುತ್ತಿದೆ. ಒಟ್ಟಾರೆ 2500 ಟನ್ ತುಪ್ಪ ಬೇಡಿಕೆಗೆ ಅನುಸಾರವಾಗಿ ರವಾನೆ ಮಾಡಿದ್ದೇವೆ. ತಿರುಪತಿಯ ಲಡ್ಡು ಪರಿಶುದ್ಧತೆ ಹಾಗೂ ರುಚಿಗೆ ನಂದಿನಿ ತುಪ್ಪವೇ ಕಾರಣ.
ಹಿರಿಯರಲ್ಲಿ ಜ್ಞಾಪಕ ಶಕ್ತಿ ಕಡಿಮೆಯಾಗುತ್ತಿದೆ: ಡಾ.ರಾಧಾಮೂರ್ತಿ
ವಯಸ್ಸಾದವರಲ್ಲಿ ಬುದ್ಧಿಮಾಂದ್ಯತೆ ಪ್ರಕರಣ ಹೆಚ್ಚಾಗುತ್ತಿದೆ. ಸಮಸ್ಯೆಯನ್ನು ಪ್ರಾರಂಭದಲ್ಲಿಯೇ ಗುರುತಿಸಿ ಚಿಕಿತ್ಸೆಗೆ ಮುಂದಾಗುವುದು ಹೆಚ್ಚು ಅಗತ್ಯ. ಹಾಗಾಗಿ, ಜನರ ಆರೋಗ್ಯಯುತ ವೃದ್ಧಾಪ್ಯಕ್ಕೆ ಸಮಾಜದಲ್ಲಿ ಜಾಗೃತಿ ಮೂಡಿಸಬೇಕು. ಬುದ್ಧಿಮಾಂದ್ಯತೆಯಿಂದ ಬಳಲುತ್ತಿರುವ ಹಿರಿಯ ನಾಗರಿಕರ ರಕ್ಷಣೆಗೆ ವಿಶೇಷ ಆದ್ಯತೆ ನೀಡಬೇಕಿದೆ.
ಹಡಪದ ಅಪ್ಪಣ್ಣನವರ ಜೀವನ ಮತ್ತು ಸಾಧನೆ ಇತರರಿಗೆ ಮಾದರಿ: ಡಾ.ವೈ.ಡಿ.ರಾಜಣ್ಣ
ಶಿವಶರಣರಾದ ಹಡಪದ ಅಪ್ಪಣ್ಣ ಅವರು ಅಂದಿನ ಕಾಲದಲ್ಲೆ ಸಮ ಸಮಾಜದ ನಿರ್ಮಾಣದ ಗುರಿ ಹೊಂದಿದ್ದರು. ಇದಕ್ಕಾಗಿ ಬಸವಣ್ಣನವರ ಜೊತೆ ಕೈಜೋಡಿಸಿ ಶ್ರಮಿಸಿದವರು, ತಮ್ಮ ವಚನಗಳ ಮೂಲಕ ಜನರಲ್ಲಿ ಅರಿವು ಮೂಡಿಸಲು ಯತ್ನಿಸಿದರು. ಅವರ ತತ್ವಾದರ್ಶನಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
ಅಂತರ್ ಜಿಲ್ಲೆ, ರಾಜ್ಯಗಳಿಗೆ ಕಬ್ಬನ್ನು ರೈತರು ಸಾಗಿಸಿದರೇ ನಿರ್ಬಂಧ ಹಾಕಬಾರದು: ಜಿಲ್ಲಾಧಿಕಾರಿ
ರೈತರಿಗೆ ಕಾರ್ಖಾನೆಯು 14 ದಿನದ ಒಳಗೆ ಪಾವತಿ ಮಾಡಬೇಕು. ಏನಾದರೂ ವಿಳಂಬವಾದರೆ ಅದಕ್ಕೆ ಶೇ.14 ಸೇರಿಸಿ ಕಾರ್ಖಾನೆಯವರು ರೈತರಿಗೆ ಕೊಡಬೇಕು. ಇಳುವರಿಯನ್ನು ಪ್ರತಿನಿತ್ಯ ವಿಡಿಯೋ ರೆಕಾರ್ಡ್ ಮಾಡಬೇಕು. ಕಾರ್ಖಾನೆ ಜಿಲ್ಲಾ ಮಟ್ಟದ ತಾಂತ್ರಿಕ ಸಮಿತಿಯಿಂದ ಪರಿಶೀಲನೆಗೆ ಒಳಪಡಿಸುತ್ತೇವೆ.
ಗೋಡೌನ್ ಆದ ಸಿಐಟಿಬಿ ಛತ್ರ, ಪಾಳು ಬಿದ್ದ ನಾಲ್ವಡಿ ಸಮುದಾಯ ಭವನ..!
ಹೆಬ್ಬಾಳು ಬಡಾವಣೆ ಕಡು ಬಡವರು, ಮಧ್ಯಮವರ್ಗದವರು ವಾಸಿಸುವ ಬಡಾವಣೆಯಾಗಿದ್ದು, ಈ ಬಡಾವಣೆ ನಿರ್ಮಾಣದ ವೇಳೆ ಅಲ್ಲಿನ ಜನರ ಅನುಕೂಲಕ್ಕೆಂದೇ ಸಿಐಟಿಬಿ ವತಿಯಿಂದ ನಿರ್ಮಾಣವಾಗಿದ್ದ ಸಮುದಾಯ ಭವನ ಅಧಿಕಾರಿಗಳ ದುರುದ್ದೇಶದಿಂದ ಇಂದು ಗೋಡೌನ್ ಆಗಿ ಬದಲಾಗಿದೆ.
ಜೀವಪರ ತತ್ವ ಪದಗಳನ್ನು ಪ್ರಚಾರ ಮಾಡಬೇಕು: ಕಾ.ತ.ಚಿಕ್ಕಣ್ಣ
ವಚನಕಾರರು ಮತ್ತು ಸೂಫಿ ಸಂತರು ಸುಸ್ಥಿರ ಸಮಾಜ ಕಟ್ಟಲು ಹೆಚ್ಚು ಶ್ರಮಿಸಿದ್ದಾರೆ. ಕೆಲವು ತತ್ವಪದಗಳಲ್ಲಿ ಮಹಿಳೆಯರನ್ನು ಕಡೆಗಣಿಸಿರುವ ಅಂಶಗಳು ಅಡಗಿವೆ. ಅವುಗಳನ್ನು ದೂರವಿಟ್ಟು ಜೀವವಿರೋಧಿ ಅಲ್ಲದ, ಜೀವಪರವಾದ ತತ್ವಪದಗಳನ್ನು ಹೆಚ್ಚು ಪ್ರಚಾರ ಮಾಡಬೇಕಿದೆ. ಮಹನೀಯರ ತತ್ವ ಪದಗಳನ್ನು ಅರಿತುಕೊಳ್ಳಬೇಕು.
ಮೈಸೂರು ವಿವಿ: ಮೌಲ್ಯಭವನದಲ್ಲೇ ಇನ್ನುಂದೆ ಸ್ನಾತಕೋತ್ತರ ಪರೀಕ್ಷೆ..!
ಮೈಸೂರು ವಿಶ್ವವಿದ್ಯಾನಿಲಯದ 54 ವಿಭಾಗಗಳ ವಿದ್ಯಾರ್ಥಿಗಳು ಒಂದೇ ಸೂರಿನಡಿ ಪರೀಕ್ಷೆ ಬರೆದಾಗ ಸಾರ್ಥಕ ಭಾವನೆ ಬರುತ್ತದೆ. ಇದರಿಂದ ವಿದ್ಯಾರ್ಥಿಗಳಿಗೂ ಪರೀಕ್ಷೆಯ ಬಗ್ಗೆ ಶಿಸ್ತು ಬರಲಿದೆ. ಈವರೆಗೆ ಆಯಾ ವಿಭಾಗಗಳಲ್ಲೇ ಪರೀಕ್ಷೆಗಳು ನಡೆಯುತ್ತಿದ್ದಾಗ ಅದೇ ವಿಭಾಗಗಳ ಅಧ್ಯಾಪಕರು, ಪರಿವೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • ...
  • 472
  • next >
Top Stories
ಡಿಕೆಶಿ ಸಂಯಮದ ನುಡಿ : ಸಿದ್ದು ‘ಅಧಿಕಾರ ಹಂಚಿಕೆ ಇಲ್ಲ’ ಹೇಳಿಕೆಗೆ ತಿರುಗೇಟು, ಪ್ರತ್ಯುತ್ತರ ಇಲ್ಲ!
75ಕ್ಕೆ ನಾಯಕರು ಹಿಂದೆ ಸರಿಯಬೇಕು : ಭಾಗವತ್‌
12 ಮರಾಠಾ ಕೋಟೆ ವಿಶ್ವಪರಂಪರೆ ಪಟ್ಟಿಗೆ
ಕೇರಳ ಶಾಲೆಗಳಲ್ಲಿ ಲಾಸ್ಟ್‌ ಬೆಂಚೇ ಇಲ್ಲ!
ಬಿಹಾರದಲ್ಲೂ ಬಿಜೆಪಿ ಚುನಾವಣಾ ಹೈಜಾಕ್ ಯತ್ನ : ರಾಹುಲ್‌
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved