ದಸರಾ ವಸ್ತುಪ್ರದರ್ಶನದಲ್ಲಿ ವೃತ್ತಿಪರ ಕಲಾವಿದರಿಗೆ ಅನ್ಯಾಯವಸ್ತುಪ್ರದರ್ಶನ ಇನ್ನೇನು ಎರಡು ತಿಂಗಳಲ್ಲಿ ಮುಗಿಯುತ್ತಿದೆ. ಇಲ್ಲಿಯವರೆಗೂ ಒಂದೇ ಒಂದು ಸಾಮಾಜಿಕ ಪೌರಾಣಿಕ ನಾಟಕ, ಜಾನಪದ ನೃತ್ಯ ಹಾಡುಗಾರಿಕೆ, ಸುಗಮ ಸಂಗೀತ, ಭಜನೆ, ರಂಗಗೀತೆಗಳು, ಭರತನಾಟ್ಯ ಸೇರಿದಂತೆ ವೃತ್ತಿಪರ ವಾದ್ಯಗೋಷ್ಠಿ ಪಕ್ಕವಾದ್ಯ ಕಲಾವಿದರಿಗೆ ಪಿ. ಕಾಳಿಂಗರಾವ್ ಗಾನಮಂಟಪದಲ್ಲಿ ಅವಕಾಶ ಕೊಟ್ಟಿಲ್ಲ