ವಕೀಲರ ‘ಕುರುಕ್ಷೇತ್ರ’ ಪ್ರದರ್ಶನ: ಹಿರಿಯರಿಗೆ ಬೆಳ್ಳಿ ಕಿರೀಟವಕೀಲರು ಪೌರಾಣಿಕ ನಾಟಕ ಪ್ರದರ್ಶನದ ಮೂಲಕ ತಮ್ಮ ಕಲಾಸಕ್ತಿಯನ್ನು ಪ್ರದರ್ಶಿಸಿರುವುದನ್ನು ಶ್ಲಾಘಿಸಿದ ನ್ಯಾಯಾಧೀಶರು, ನಾಟಕದಲ್ಲಿ ಕಲಾವಿದರು ಭೀಮ, ದುರ್ಯೋಧನನ ಪಾತ್ರ ವಹಿಸುತ್ತಾರೆ, ಅದೇ ಪಾತ್ರದಲ್ಲಿ ಮನೆಗೆ ಹೋದರೆ ಸಮಸ್ಯೆಯಾಗುತ್ತದೆ. ಹಾಗೇ ವಕೀಲರು, ನ್ಯಾಯಾಧೀಶರು ಕರ್ತವ್ಯದಲ್ಲಿದ್ದಾಗ ತಮ್ಮ ಪಾತ್ರದಲ್ಲಿರುತ್ತಾರೆ. ನಂತರ ಸಾಮಾನ್ಯ ಮನುಷ್ಯರಾಗಿರಬೇಕಾಗುತ್ತದೆ.