ಆಂಧ್ರದ ಪಾಲಾಗುತ್ತಿವೆ ಸಹಾಯಧನದ ಬಿತ್ತನೆ ಬೀಜಗಳುಮಾರುಕಟ್ಟೆ ದರಕ್ಕಿಂತ ಹೆಚ್ಚಿಗೆ ಬೆಲೆ ನಿಗದಿಪಡಿಸಿ ರೈತರು ಶೇಂಗಾ ಬಿತ್ತನೆ ಬೀಜ ವಿತರಿಸುತ್ತಿರುವ ಪರಿಣಾಮ ನೆಲಗಡಲೆ ಬಿತ್ತನೆ ಕಾಯಿ ಖರೀದಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಶೇ. 40ರಷ್ಟು ಬಿತ್ತನೆ ಕಡಲೇ ಕಾಯಿ ಆಂಧ್ರದ ಪಾಲಾಗುತ್ತಿದೆ ಎಂದು ರೈತರ ಮುಖಂಡರು ಆರೋಪಿಸಿದ್ದಾರೆ.