ನಾಡಿನ ಕಲಾವಿದರು ಸಮಾಜದ ಋಣ ತೀರಿಸಲಿ: ಸಚ್ಚಿದಾನಂದ ಭಾರತಿ ಶ್ರೀಅಭಿನಂದನೆ ನಿಮಿತ್ತ ವಿದುಷಿ ಮಂಜರಿಚಂದ್ರ ಶಿಷ್ಯರಿಂದ ನೃತ್ಯ ಸಿಂಚನ, ಪ್ರೊ.ಶಂಕರ್ ಜಾದೂ ಜಗತ್ತು ವೀಡಿಯೋ ಪ್ರದರ್ಶನ, ‘ನನ್ನಪ್ಪ...’ ಪುತ್ರ ತೇಜಸ್ಚಿ ಶಂಕರ್ನಿಂದ ಮಾತು. ಪ್ರೊ.ಶಂಕರ್ ಒಡನಾಟ-ಸಂವಾದ, ಕಲಾವಿದ ವಿನಯ್ ಹೆಗಡೆ ಅವರಿಂದ ಕಾಸ್ಮಿಕ್ ಸ್ಪ್ಲಾಷ್ ‘ಗಾಳಿಯಲ್ಲಿ ಚಿತ್ತಾರ’ ವಿಶಿಷ್ಟ ಕಾರ್ಯಕ್ರಮ ಪ್ರೇಕ್ಷಕರ ಮನಸೆಳೆಯಿತು.