ಕುಕ್ಕೂಂದೂರು ಪಂಚಾಯಿತಿ ತೋಡುಗಳಿಂದ ಕಸಕಡ್ಡಿಗಳನ್ನು ತೆರವು ಗೊಳಿಸದ ಕಾರಣ ಏಕಾಏಕಿ ಪ್ರವಾಹ ಉಂಟಾಗಿದೆ. ಅದರಲ್ಲೂ ಸ್ಥಳೀಯ ತೋಡಿನಲ್ಲಿ ನೀರು ಭಾರಿ ಏರಿಕೆ ಕಂಡಿತ್ತು.