ಕೋಳಿ ಶೆಡ್ಡಿಗೆ ಬಂದಿದ್ದ ಹೆಬ್ಬಾವನ್ನು ಕೊಲ್ಲಲು ಹೋದಾಗ ನಾಡಬಂದೂಕಿನಿಂದ ಏಕಾಏಕಿ ಗುಂಡು ಸಿಡಿದು ತಾಲೂಕಿನ ಕತಗಾಲದ ಮುರಗೋಳಿ ನಿವಾಸಿ ಪ್ರಥಮ ಸುಬ್ಬು ನಾಯ್ಕ (32) ಎಂಬುವರು ಮೃತಪಟ್ಟಿದ್ದಾರೆ.