ಸಾತ್ವಿಕ ಆಹಾರ, ಯೋಗದಿಂದ ಬದುಕು ಹಸನು: ಸ್ವರ್ಣವಲ್ಲೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯಲ್ಲಾಪುರ ತಾಲೂಕಿನ ಇಡಗುಂದಿಯ ಶ್ರೀ ರಾಮಲಿಂಗ ದೇವಸ್ಥಾನದಲ್ಲಿ ೫ ದಿನಗಳ ಕಾಲ ಮಹಾಮೃತ್ಯುಂಜಯ ಯಾಗ, ಮಹಾರುದ್ರಯಾಗ, ಚಂಡಿಯಾಗ, ಸುಬ್ರಹ್ಮಣ್ಯ ಹವನ, ಧನ್ವಂತರಿ ಹವನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.