ಸಂಪತ್ತು ಗಳಿಕೆ ಜಂಜಾಟದಿಂದ ಆಧ್ಯಾತ್ಮಿಕತೆ ಮಾಯಕನ್ನಡಪ್ರಭ ವಾರ್ತೆ ವಿಜಯಪುರ ಆಧುನಿಕತೆ, ಸಂಪತ್ತು ಗಳಿಕೆಯ ಜಂಜಾಟದಲ್ಲಿರುವ ನಗರದ ಜನರಲ್ಲಿ ದೇವರು, ದೇವಸ್ಥಾನ, ದೈವರಲ್ಲಿ ನಂಬಿಕೆ, ಭಕ್ತಿ-ಭಾವ ಮತ್ತು ಆಧ್ಯಾತ್ಮಿಕತೆ ಎನ್ನುವುದು ಮಾಯವಾಗುತ್ತಿದೆ ಎಂದು ಪ್ರಾಧ್ಯಾಪಕ ಪ್ರೊ.ಎಂ.ಎಸ್.ಖೊದ್ನಾಪೂರ ಕಳವಳ ವ್ಯಕ್ತಪಡಿಸಿದರು.