ಕೆಎಸ್ಸಿಎ ಚುನಾವಣೆ: ವೆಂಕಟೇಶ್ ಪ್ರಸಾದ್ ಟೀಮ್ಗೆ ಕುಂಬ್ಳೆ, ದ್ರಾವಿಡ್, ಶ್ರೀನಾಥ್ ಬೆಂಬಲಕರ್ನಾಟಕ ಕ್ರಿಕೆಟ್ ಸಂಸ್ಥೆ ಚುನಾವಣೆ ಕಣಕ್ಕಿಳಿದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ತಂಡ. ವಿನಯ್ ಸೇರಿ 16 ಜನರ ತಂಡ ಸ್ಪರ್ಧೆ. ಚಿನ್ನಸ್ವಾಮಿಯಲ್ಲಿ ಮತ್ತೆ ಅಂ.ರಾ. ಪಂದ್ಯ, ಡಿಜಿಟಲ್ ಟಿಕೆಟಿಂಗ್, ಲಾರ್ಡ್ಸ್ ಮಾದರಿ ಮ್ಯೂಸಿಯಂ ನಮ್ಮ ಗುರಿ. ಪ್ರಣಾಳಿಕೆಯಲ್ಲಿ ಘೋಷಣೆ