13 ಸ್ವಯಂಪ್ರೇರಿತ, 510 ಸಾರ್ವಜನಿಕ ದೂರು ದಾಖಲು: ವೀರಪ್ಪ
Apr 26 2025, 12:47 AM ISTದಾವಣಗೆರೆ ಜಿಲ್ಲೆಯಲ್ಲಿ ಏ.22ರಿಂದ 25ರವರೆಗೆ ಒಟ್ಟು 22 ಸರ್ಕಾರಿ ಕಚೇರಿ, ಸ್ಥಳಗಳಿಗೆ ಭೇಟಿ ನೀಡಿ, 13 ಸ್ವಯಂಪ್ರೇರಿತ ದೂರು ಹಾಗೂ 510 ದೂರು ಸಾರ್ವಜನಿಕರಿಂದ ಸ್ವೀಕೃತವಾಗಿದ್ದು, ಇದರಲ್ಲಿ 77 ಪ್ರಕರಣ, ಹಳೆಯ ಪ್ರಕರಣಗಳ ಪೈಕಿ 25 ಸೇರಿದಂತೆ ಒಟ್ಟು 102 ಪ್ರಕರಣ ಇತ್ಯರ್ಥಪಡಿಸಲಾಗಿದೆ ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಹೇಳಿದ್ದಾರೆ.