• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ರಾಮನಾಥಪುರದಲ್ಲಿ ಕಳೆದ 12 ವರ್ಷಗಳಿಂದ ನಡೆಯುತ್ತಿದೆ ಕಾವೇರಿ ಆರತಿ ಪೂಜೆ

Mar 21 2025, 12:34 AM IST
ಕನ್ನಡ ನಾಡಿನ ಜೀವನದಿ ಕಾವೇರಿ ರಾಜ್ಯ ಸರ್ಕಾರಕ್ಕೆ ಇದೀಗ ನೆನಪಾಗಿದೆ. ಹಾಗಾಗಿಯೇ ಬೆಂಗಳೂರಿನ ಸ್ಯಾಂಕಿ ಕೆರೆಯಲ್ಲಿ ಇಂದು ಕಾವೇರಿ ಆರತಿ ಆರಂಭಿಸಿದೆ. ಆದರೆ, ಕಾವೇರಿ ನದಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಕಳೆದ 12 ವರ್ಷಗಳಿಂದಲೇ ಪ್ರತಿ ಹುಣ್ಣಿಮೆಯಂದು ‘ಕಾವೇರಿ ಆರತಿ ಪೂಜೆ’ಯನ್ನು ಮಾಡಲಾಗುತ್ತ ಬರುತ್ತಿದೆ.

ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಸ್ಯಾಂಕಿ ಕೆರೆಯಲ್ಲಿ ಕಾವೇರಿ ಆರತಿಗೆ ಪುಣ್ಯ ಕ್ಷೇತ್ರ ತಲಕಾವೇರಿ ತೀರ್ಥ

Mar 21 2025, 12:33 AM IST
ಬೆಂಗಳೂರು ಜನತೆಯ ದಾಹ ತಣಿಸುವ ಕಾವೇರಿ ಮಾತೆಗೆ ಸ್ಯಾಂಕಿ ಕೆರೆಯಲ್ಲಿ ನಮನ ಸಲ್ಲಿಸಿ ಆನಂತರ ಭಕ್ತರಿಗೆ ತೀರ್ಥ ವಿತರಿಸಲಾಗುತ್ತಿದೆ.

ಮಲ್ಲೇಶ್ವರದ ಸ್ಯಾಂಕಿ ಕೆರೆಯಲ್ಲಿ ಜಲಮಂಡಳಿ ಹಮ್ಮಿಕೊಂಡ ಕಾವೇರಿ ಆರತಿಗೆ ಪರಿಸರ ಪ್ರೇಮಿಗಳ ವಿರೋಧ

Mar 20 2025, 07:56 AM IST

ಮಲ್ಲೇಶ್ವರದ ಸ್ಯಾಂಕಿ ಕೆರೆಯ ಆವರಣದಲ್ಲಿ ಮಾ.21ಕ್ಕೆ ಬೆಂಗಳೂರು ಜಲಮಂಡಳಿಯೂ ಹಮ್ಮಿಕೊಂಡಿರುವ ಕಾವೇರಿ ಆರತಿ ಕಾರ್ಯಕ್ರಮದಿಂದ ಕೆರೆಯ ಜೀವವೈವಿಧ್ಯಕ್ಕೆ ಹಾನಿ ಉಂಟಾಗಲಿದೆ ಎಂದು ಆರೋಪಿಸಿರುವ ಪರಿಸರ ಪ್ರೇಮಿಗಳು ಕಾರ್ಯುಕ್ರಮ ಕೈ ಬಿಡುವಂತೆ ಆಗ್ರಹಿಸಿದ್ದಾರೆ.

ಕಾವೇರಿ ಪದವಿ ಕಾಲೇಜಿನಲ್ಲಿ ಹಾಕಿ ತೀರ್ಪುಗಾರರ ಕಾರ್ಯಾಗಾರಕ್ಕೆ ಚಾಲನೆ

Mar 20 2025, 01:21 AM IST
ಹಾಕಿ ತೀರ್ಪುಗಾರರಿಗೆ ಎರಡು ದಿನಗಳ ಕಾರ್ಯಾಗಾರಕ್ಕೆ ಚಾಲನೆ ನೀಡಲಾಯಿತು. ಮೇಕೇರಿರ ರವಿ ಪೆಮ್ಮಯ್ಯ ಉದ್ಘಾಟಿಸಿದರು.

ಕಾವೇರಿ ಕನ್ಯಾ ಗುರುಕುಲ ಧಾರವಾಡಕ್ಕೆ ಸ್ಥಳಾಂತರ: ಡಾ.ಸುಬ್ರಹ್ಮಣ್ಯ

Mar 20 2025, 01:17 AM IST
ಗುರುಕುಲದಲ್ಲಿ ಈವರೆವಿಗೂ 10ನೇ ತರಗತಿ ನಂತರ ಪದವಿವರೆವಿಗೂ ಹೆಣ್ಣು ಮಕ್ಕಳಿಗೆ ಉಚಿತವಾಗಿ ಶಿಕ್ಷಣ, ಜೀವನ ಮೌಲ್ಯಗಳ ಕಲಿಕೆಯ ಪಾಠ ಹೇಳಿಕೊಡಲಾಗುತ್ತಿದೆ. ಅವರ ಜೊತೆಗೆ ಸಂಸ್ಕೃತ, ವೇದೋಪನಿಷತ್, ಇಂಗ್ಲಿಷ್, ಯೋಗ, ಭರತನಾಟ್ಯ, ಕಂಪ್ಯೂಟರ್ ಶಿಕ್ಷಣಗಳನ್ನು ಕಲಿಸಲಾಗುತ್ತಿತ್ತು.

ಬೆಂಗಳೂರು : ಕಾವೇರಿ ಆಸ್ಪತ್ರೆಯಿಂದ 10 ಸಾವಿರ ಜನರಿಗೆ ಕಿಡ್ನಿ ಆರೋಗ್ಯ ತಪಾಸಣೆ

Mar 17 2025, 12:33 AM IST
ವಿಶ್ವ ಕಿಡ್ನಿ ದಿನಾಚರಣೆ-2025 ಅಂಗವಾಗಿ ಎಲೆಕ್ಟ್ರಾನಿಕ್ ಸಿಟಿಯ ಕಾವೇರಿ ಆಸ್ಪತ್ರೆಯು ‘ಕಿಡ್ನಿ ಆರೋಗ್ಯ ಎಲ್ಲರಿಗಾಗಿ’ ಅಭಿಯಾನ ಆರಂಭಿಸಿದ್ದು, ಗ್ರಾಮಾಂತರ ಭಾಗದ 10 ಸಾವಿರ ಜನರಿಗೆ ಉಚಿತ ಕಿಡ್ನಿ ತಪಾಸಣೆ ನಡೆಸುವುದಾಗಿ ಘೋಷಿಸಿದೆ.

ಕಾವೇರಿ-2, ಇ-ಆಸ್ತಿ, ಇ-ಸ್ವತ್ತು ಎಂಬ ಕ್ರಾಂತಿ ! ಕಂಡವರ ಆಸ್ತಿ ಮಾರಿ ಹಣ ಮಾಡುವ ದಂಧೆಗೆ ತಡೆ

Mar 14 2025, 10:53 AM IST

ಕಂಡವರ ಆಸ್ತಿ ಮಾರಿ ಹಣ ಮಾಡುವ ದಂಧೆಗೆ ತಡೆ ನೀಡಿದ ಯೋಜನೆ । ತಂತ್ರಾಂಶಗಳ ಸಂಯೋಜನೆಯಿಂದ ಅಕ್ರಮಗಳಿಗೆ ತಡೆ

ಕಾವೇರಿ, ಕಬಿನಿ ನಾಲೆಗಳಿಗೆ ನೀರು ಹರಿಸಿ ಕೆರೆ ಕಟ್ಟೆ ತುಂಬಿಸಿ

Mar 12 2025, 12:49 AM IST
ಕಾಡಾ ಕಚೇರಿ ಒಳಗೆ ಪ್ರವೇಶಿಸಲು ಅವಕಾಶ ಕೊಡದೇ ತಡೆಯೊಡ್ಡಿದ್ದರಿಂದ ಕಾಡಾ ಕಚೇರಿಯ ಹೊರ ಭಾಗದಲ್ಲೇ ಪ್ರತಿಭಟಿಸಿದ ರೈತರು,

ಮಹಿಳೆ ತ್ಯಾಗಮೂರ್ತಿ, ಆತ್ಮವಿಶ್ವಾಸ, ಪ್ರೇರಣೆ, ಶಕ್ತಿಯ ಪ್ರತಿರೂಪ: ಡಾ.ಕಾವೇರಿ ಪ್ರಕಾಶ್

Mar 12 2025, 12:49 AM IST
ಮಹಿಳೆ ತ್ಯಾಗಮೂರ್ತಿ ಹಲವು ಜವಾಬ್ದಾರಿಗಳನ್ನು ನಿಭಾಯಿಸಿ ಆತ್ಮವಿಶ್ವಾಸ, ಪ್ರೇರಣೆ ಹಾಗೂ ಶಕ್ತಿಯ ಪ್ರತಿರೂಪವಾಗಿದ್ದಾಳೆ ಎಂದು ಡಾ. ಕಾವೇರಿ ಪ್ರಕಾಶ್‌ ಹೇಳಿದರು.

ಮಂಡ್ಯ ಕಾವೇರಿ ನಗರದಲ್ಲಿ ಶ್ರೀಗುರು ರಾಘವೇಂದ್ರರಾಯರ ವರ್ಧಂತಿ

Mar 10 2025, 12:18 AM IST
ಕಾಮಧೇನು ಶ್ರೀಗುರು ರಾಘವೇಂದ್ರರಾಯರು ಭಕ್ತ ಇಷ್ಠಾರ್ಥ ನೆರವೇರಿಸುತ್ತಿದ್ದಾರೆ. ಮಂಡ್ಯ ನೆಲದ ಕಾವೇರಿನಗರ, ಶ್ರೀರಾಮನಗರ, ರಾಮನಹಳ್ಳಿ ಹೊಸಹಳ್ಳಿ, ದ್ವಾರಕನಗರದ ಭಕ್ತ ಸಮುಹ ನೆರವಿಗೆ ನಿಲ್ಲುತ್ತಿದೆ.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • ...
  • 32
  • next >

More Trending News

Top Stories
ಉಗ್ರವಾದದ ವಿರುದ್ಧ ಜಾಗತಿಕ ಕ್ರಮಕ್ಕೆ ಪ್ರಧಾನಿ ಮೋದಿ ಕರೆ
ಇಂಡೋನೇಷ್ಯಾದ ಲೆವೊಟೊಬಿ ಲಕಿ ಲಕಿ ಜ್ವಾಲಾಮುಖಿ ಸ್ಫೋಟ
ನಾಯಿ ಸಾಕುವುದಕ್ಕೆ ಎಷ್ಟೆಲ್ಲಾ ಖರ್ಚು! ತಳಿ ನಾಯಿ ತರಬಯಸುವವರು ಈ ಲೆಕ್ಕ ನೋಡಿಕೊಳ್ಳಿ
ಸಂಭಾವನೆ ತಗೋತಾರೆ, ಪ್ರಚಾರಕ್ಕೆ ಬರಲ್ಲ, ರಚಿತಾ ರಾಮ್‌ರಂಥವರು ಬ್ಯಾನ್‌ ಆಗಬೇಕು: ನಾಗಶೇಖರ್‌
ಬಂಗಾರಿ ಐಶ್ವರ್ಯಾಗೌಡಗೆ ಇ.ಡಿ. ಕೋರ್ಟ್‌ ಜಾಮೀನು
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved