ಸಾಲ ನೀಡಿ ಖಾಸಗಿ ಸಂಸ್ಥೆ ಅಧಿಕಾರಿಗಳ ಕಿರುಕುಳ: ರೈತ ಆತ್ಮಹತ್ಯೆ
Dec 09 2024, 12:48 AM ISTರೈತನ ಸಾವಿಗೆ ಕಾರಣವಾದ ಖಾಸಗಿ ಹಣಕಾಸು ಸಂಸ್ಥೆ ವಿರುದ್ಧ ಪ್ರತಿಭಟನೆ ನಡೆಸಿದ ರೈತರು, ತಾಲೂಕಿನಲ್ಲಿ ಖಾಸಗಿ ಹಣಕಾಸು ಸಂಸ್ಥೆಗಳು ವ್ಯಾಪಕವಾಗಿ ತಲೆ ಎತ್ತಿದ್ದು, ಬಡ್ಡಿ ಆಸೆಗಾಗಿ ರೈತರಿಗೆ ಇಲ್ಲಸಲ್ಲದ ಆಮಿಷ ಒಡ್ಡಿ ಅತಿ ಸರಳವಾಗಿ ಸಾಲ ನೀಡುತ್ತಾರೆ. ಬಳಿಕ ರೈತರು ಪಡೆದ ಸಾಲಕ್ಕೆ ದುಪ್ಪಟ್ಟು ಬಡ್ಡಿ ವಸೂಲಿಗೆ ಮುಂದಾಗುತ್ತಾರೆ.